ಕಾಫಿ ಕುಡ್ಕ (Coffee Kudka)
@raajcar
Nationalist...Proud To Be A Farmer... Coffee Grower... IAS (Indian Agricultural Service)...RTs are not endorsement...
Finally succeeded in balancing stones 😍😍 (Earlier tweet deleted accidentally.. reposting again)

ಖಂಡ್ರೆ ಲಾಜಿಕ್ ದನಕರುಗಳು ಕಾಡಿಗೆ ಹೋಗಬಾರದು ಕಾಡುಪ್ರಾಣಿಗಳು ಊರಿಗೆ ಬರಬಹುದು 😌😌 ನಿಮ್ಮ ಪ್ರಾಣಿಗಳನ್ನು ನಿಮ್ಮ ಕಾಡಿನಲ್ಲೇ ಇಟ್ಟುಕೊಳ್ಳಿ ..ಅಲ್ಲೇ ಅವಕ್ಕೆ ಮೇವು ಕೊಡಿ ..ಸುಮ್ನೆ ಹೊರಗೆ ಬಿಟ್ಟು ನಮ್ಮ ಜೀವ ತೆಗೀಬೇಡಿ 🙏🙏 @eshwar_khandre

Good job bro 🙏🙏
This is a tight slap in the face of those politicians who rushed to the homes of the rioters, calling them ‘innocents’, and of those who criticised me for filing a writ petition in the High Court seeking transfer of the DJ Halli and KG Halli riots case to the NIA. Now, justice…
Its Skid game for Namma Bengaluru Journalists! @BBMPCOMM #foootpath #stjohnshospital @anusharavi10 @Ananthaforu @path2shah @Prakash94805561
A crisp, golden fermented crepe made from a delicate blend of rice and black gram ❤️❤️


ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸಣ್ಣಪುಟ್ಟ ವ್ಯಾಪಾರಿಗಳಿಗೆ ತೆರಿಗೆ ಬಾಕಿ ನೋಟಿಸ್ ಕೊಟ್ಟು, ಇದೀಗ ರಾಜ್ಯ ಸರ್ಕಾರಕ್ಕೂ ಹಾಗೂ ಜಿ ಎಸ್ ಟಿ ನೋಟಿಸ್ ಗೂ ಯಾವುದೇ ಸಂಬಂಧವಿಲ್ಲ ಅಂತ ಹೇಳುತ್ತಿರೋದು ನಿಜಕ್ಕೂ ಹಾಸ್ಯಾಸ್ಪದ. GST ನಲ್ಲಿ ಕೇಂದ್ರ ಸರ್ಕಾರದ ಅಡಿಯಲ್ಲಿ #CGST ಮತ್ತು ರಾಜ್ಯ ಸರ್ಕಾರಗಳ ಅಡಿಯಲ್ಲಿ #SGST ಎರಡು ಭಾಗಗಳಿದೆ.…
He is gem ❤️❤️
Kumble dismissing Lara with Broken Jaw
ಹಾಗಾದ್ರೆ ಇವರ ಉದ್ದೇಶ ಅಭಿವೃದ್ಧಿ ಅಲ್ಲ ದೇವಸ್ಥಾನಗಳನ್ನು ಹೇಗೆ ಹಾಳು ಮಾಡ್ತೀವಿ ನೋಡಿ ಅಂತ ಸಮಯ ಕೊಡ್ತಾರೆ ಅಂದರೆ ಇವರೆಲ್ಲ ಯಾವ ರೌಡಿಗೂ ಕಡಿಮೆ ಇಲ್ಲ ಡಿಕೆಶಿ ಒಬ್ಬ ಧೈವಭಕ್ತ ಅಂದ್ಕೊಂಡಿದ್ವಿ ಆದ್ರೆ ಅವರ ಪಕ್ಷದಲ್ಲಿ ಅವರನ್ನು ಕ್ಯಾರೆ ಅನ್ನಲ್ಲ ಅವರಿಗೂ ಇವರನ್ನೆಲ್ಲ ಪ್ರಶ್ನೆ ಮಾತಾಡುವ ತಾಕತ್ತಿಲ್ಲ ತಾಯಿ ನೀನೇ ನೋಡ್ಕೊಳ್ಳಮ್ಮ 🙏
ಈಗಲಾದರು ಗೊತ್ತಾಯಿತೆನಪ್ಪ GST ಅಂತ ವಸೂಲಿಗೆ ಇಳಿದಿದ್ದು ರಾಜ್ಯದ ಬೊಕ್ಕಸ ಬರಿದಾಗಿದೆ,ತೆರಿಗೆ ಬೇಕು ಅಂತ ಹೇಳಿದ ರಾಜ್ಯ ಸರ್ಕಾರ,ಕೇಂದ್ರ ಸರ್ಕಾರ ಅಲ್ಲ ಅಂತ🙏🏻 ನಮ್ ಕಾಂಗ್ರೆಸ್ ಅವ್ರು ಕ್ಯಾಶ್ ವ್ಯವಹಾರ ಮಾಡಿ ಅಂದಿದ್ದು ಏನು,Gpay Phone pe install ಮಾಡಿ ಅಂದಿದ್ದು ಏನು ಆಹಾ😤 ಎರಡು ಕಣ್ಣು ಕಿವಿ ಸಾಲದಿತ್ತು ನೋಡೋಕೆ,ಕೇಳೋಕೆ🙏🏻
ಯಾರಪ್ಪಾ ನೋಟೀಸ್ ಕೊಟ್ಟಿದ್ದು ಹೇಳ್ರಪ್ಪೋ ಗುಲಾಮರಾ
ಇಷ್ಟು ದಿನ GST ಟ್ಯಾಕ್ಸ್ ನೋಟೀಸ್ ಮೋದಿ ಸರ್ಕಾರ ಕೊಟ್ಟಿರೋದು ಅಂತ ಹೇಳ್ಕೊಂಡು ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಿದ್ದ ಸೋ ಕಾಲ್ಡ್ ಬುದ್ದಿ ಜೀವಿಗಳಿಗೆ ಅರ್ಪಣೆ. 3 ವರ್ಷದ UPI ಮೇಲಿನ ಬಾಕಿ ವಸೂಲಿ ಕೈಬಿಟ್ಟ ಕಾಂಗ್ರೆಸ್ ಸರ್ಕಾರ . #GST #CMSiddaramaiah #DigitalPayment #GSTNotice #Karnataka @BJP4Karnataka…
A little piece of paradise 💚💚 #NatureLover #Agumbe #IncredibleIndia
🤣🤣🤣🤣
@grok ಕರ್ನಾಟಕ ದ ಪಪ್ಪು ಎಂದು ಯಾರನ್ನು ಕರೆಯಲಾಗುತ್ತೆ?
One of the best Dosey😋😋.. Hotel Guru Canteen , Halady

Happy Birthday @Coffeehudigi 🎊🎊 Devru olledu maadli 😊🙏
Happy Birthday @StardustNenya 🎊🎊 Devru olledu maadli 😊🙏
ಈ ನೋಟಿಸ್ ಕೊಟ್ಟಿದ್ದು ಕರ್ನಾಟಕ ರಾಜ್ಯ ಸರ್ಕಾರದ, CM ಸಿದ್ದರಾಮಯ್ಯ ಅವರ ಹಣಕಾಸು ಇಲಾಖೆಯ ವಾಣಿಜ್ಯ ತೆರಿಗೆ ಇಲಾಖೆ ನಾ ಅಥವಾ ಕೇಂದ್ರ ಸರ್ಕಾರನಾ?? @RLR_BTM ಹೇಳಿ?
ರಾಜ್ಯದ ಸಣ್ಣ ವ್ಯಾಪಾರಿಗಳಿಗೆ ಡಿಜಿಟಲ್ ಪೇಮೆಂಟ್ನಿಂದ ತೆರಿಗೆ ನೋಟೀಸ್ ನೀಡಲಾಗುತ್ತಿದೆ ಅದಕ್ಕೆ ರಾಜ್ಯ ಸರ್ಕಾರ ಹೊಣೆ ಎಂದು ಗೂಬೆ ಕೂರಿಸುತ್ತಿರುವ ಬಿ.ಜೆ.ಪಿ ಅವರೇ, ಮಗುವನ್ನು ಅಳುವಂತೆ ಮಾಡುವುದು ನೀವೇ, ನಂತರ ತೊಟ್ಟಿಲು ತೂಗುವುದು ನೀವೇ? ಎಷ್ಟು ಕಾಲ ಈ ಮೆಲೋ ಡ್ರಾಮವನ್ನು ಮುಂದುವರಿಸುವ ಇರಾದೆ ಇದೆ ಎಂದು ತಿಳಿಸುವಿರಾ? ಜಿಎಸ್ಟಿ…
ಲಂಚಾವತಾರ ಬನಶಂಕರಿ Sub Registrar ಕಛೇರಿ ಏನ್ರೀ @krishnabgowda ನಿಮ್ಮ ಕಂದಾಯ ಇಲಾಖೆ, ನೋಂದಣಿ & ಮುದ್ರಾಂಕ ಇಲಾಖೆ ಗಬ್ಬೆದ್ದು ನಾರುತ್ತಿದೆ. ಎಲ್ಲಾ ಕಡೆ ಕಮಿಷನ್ & ಬ್ರೋಕರ್ ಹಾವಳಿ.
ಲಂಚಾವತಾರ ಹೆಂಡತಿ ಮಾಂಗಲ್ಯ ಸರ ಅಡವಿಟ್ಟು, ಸರ್ಕಾರಿ ನೌಕರರಿಗೆ ಲಂಚ ಕೊಟ್ಟ ನೆರೆ ಸಂತ್ರಸ್ಥರು!
Bulla tried to corner a journalist, got bodied instead 😂🔥