Harrsha S Guttedar BJP ( ಹರ್ಷಾ ಎಸ್ ಗುತ್ತೇದಾರ )
@harshaguttedar7
ಭಾರತೀಯ ಕನ್ನಡಿಗ 💛❤️| BJP Aland | Won All 3 Times Zilla Panchayat Elections | Secretary SRG Foundation | Convenor for Aland Bharat Vikas Academy | @bjp4karnataka
KMF ನೇಮಕಾತಿಯಲ್ಲಿ ವ್ಯಾಪಕ ಭ್ರಷ್ಟಾಚಾರವಾಗಿದ್ದು ಲೋಕಾಯುಕ್ತ ತನಿಖೆ ನಡೆಯುತ್ತಿದ್ದು ಅಧಿಕಾರಿಗಳ ಮೇಲೆ ಒತ್ತಡದ ಸಂಶಯ ವ್ಯಕ್ತವಾಗುತ್ತಿದೆ. ಆಳಂದ ಕಾಂಗ್ರೆಸ್ ಶಾಸಕರಾದ BR ಪಾಟೀಲ್ ಅಣ್ಣನ ಮಗ ಕಲಬುರಗಿ, ಬೀದರ್ ಮತ್ತು ಯಾದಗಿರಿ ಹಾಲು ಒಕ್ಕೂಟದ ಅಧ್ಯಕ್ಷರಾದ ಆರ್ ಕೆ ಪಾಟೀಲ ಅವಧಿಯಲ್ಲಿ ಅಕ್ರಮ ನೇಮಕಾತಿ ಮತ್ತು ಅವ್ಯವಹಾರ ಜರುಗಿದೆ.…
'ಮಿಸೈಲ್ ಮ್ಯಾನ್' ಎಂದೇ ಖ್ಯಾತರಾಗಿದ್ದ ಶ್ರೇಷ್ಠ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಪುಣ್ಯತಿಥಿಯಂದು ಗೌರವ ನಮನಗಳು. #APJAbdulKalam

ಇಂದು ಆಳಂದ ಪಟ್ಟಣದ ಶರಣ ನಗರದ ಶರಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಆಳಂದ ಮಂಡಲ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲಾಯಿತು. ಈ ಸಂದರ್ಭ ಬಿಜೆಪಿ ರಾಜ್ಯ ಕಾರ್ಯದರ್ಶಿ, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀ ಶೈಲೇಂದ್ರ ಬೆಲ್ದಾಳೆ, ಕಲಬುರಗಿ ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಶ್ರೀ ಅಶೋಕ್ ಬಗಲಿ, ಪುರಸಭೆ ಮಾಜಿ ಅಧ್ಯಕ್ಷರಾದ ಶ್ರೀ…




ಜಗದ್ವಂದ್ಯ ನಾಯಕ ನಮ್ಮ ಮೋದಿಜಿ ! ಶೇ. 75 ರಷ್ಟು ಅಭೂತಪೂರ್ವ ಅನುಮೋದನಾ ರೇಟಿಂಗ್ನೊಂದಿಗೆ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಅಗ್ರಸ್ಥಾನ ಪಡೆದು ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿದ್ದಾರೆ. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ದೃಢ ಸಂಕಲ್ಪ, ದೂರದೃಷ್ಟಿಯ ನಾಯಕತ್ವ ಮತ್ತು ಅಭಿವೃದ್ಧಿ ಆಧಾರಿತ ರಾಜಕೀಯ ಅವರನ್ನು…

ಸುಳ್ಳುಗಾರ ಸಿಎಂ - ಪ್ರೈವೇಟ್ ರಸಗೊಬ್ಬರ ಕಂಪನಿಗಳ ಲಾಬಿ ಗೆ ಮಣಿದರಾ? ರಾಜ್ಯ ಸರ್ಕಾರ ಇಟ್ಟ ಬೇಡಿಕೆ 6.30 ಲಕ್ಷ ಮೆಟ್ರಿಕ್ ಟನ್, ಕೇಂದ್ರ ಸರ್ಕಾರ ಕೊಟ್ಟಿದ್ದು 8.73 ಲಕ್ಷ ಮೆಟ್ರಿಕ್ ಟನ್ ಯುರಿಯಾ. ರಾಜ್ಯ ಕಾಂಗ್ರೆಸ್ ಸರ್ಕಾರ ಸುಮಾರು 2 ಲಕ್ಷ ಮೆಟ್ರಿಕ್ ಟನ್ ಬೇಡಿಕೆ ಕಡಿಮೆ ಇಡಲು , ಇತರ ರಸಗೊಬ್ಬರ ಕಂಪನಿಗಳ ಪ್ರಭಾವ ಕೂಡ ಇದ್ದಿರಬೇಕು.…
ನಿಗಮ - ಮಂಡಳಿಗಳಿಗೆ ನೇಮಕ ಸಂಬಂಧ ನಾನು ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಭಿಪ್ರಾಯವನ್ನು ನೀಡಿದ್ದೇವೆ. ಅಂತಿಮವಾಗಿ ಹೈಕಮಾಂಡ್ ನಿರ್ಧಾರವನ್ನು ತೆಗೆದುಕೊಳ್ಳಲಿದೆ. ವಿಧಾನ ಪರಿಷತ್ತಿಗೆ ನಾಮನಿರ್ದೇಶನ ವಿಧಾನ ಮಂಡಲದ ಅಧಿವೇಶನಕ್ಕೆ ಮುನ್ನವೇ ಆಗಬಹುದು. ಭಾರತ ಸರ್ಕಾರವು ಯೂರಿಯಾ ಮತ್ತಿತರ ರಸಗೊಬ್ಬರಗಳನ್ನು ಎಲ್ಲಾ…
ಅದಮ್ಯ ಸಾಹಸ, ಅಪ್ರತಿಮ ಶೌರ್ಯ, ದೇಶಭಕ್ತಿಯ ಸ್ಫೂರ್ತಿಯೊಂದಿಗೆ ಶತ್ರುಗಳನ್ನು ಸದೆಬಡಿದು, ಭಾರತಾಂಬೆಯ ಘನತೆ, ಗೌರವವನ್ನು ಮುಗಿಲೆತ್ತರಕ್ಕೆ ಹಾರಿಸಿ ಅಮರರಾದ ಕಾರ್ಗಿಲ್ ಯುದ್ಧದ ವೀರ ಹುತಾತ್ಮರಿಗೆ ಕಾರ್ಗಿಲ್ ವಿಜಯ ದಿವಸದಂದು ಶತ ಶತ ನಮನಗಳು. #courageinkargil #KargilVijayDiwas2025

1000 ಮೀಟರ್ ಆದರೆ 10 ಸಾವಿರ ರೂಪಾಯಿ ವಸೂಲಿ ಮಾಡ್ತಾರೆ, ಇದಕ್ಕೆ ಹಗರಣಗಳು ಅನ್ನೊದು. ಈ ಹಗರಣ ಸಂಬಂಧಿಸಿದಂತೆ ಕೇಸ್ ಆಗಲೇಬೇಕು. @BJP4Karnataka

ರಾಜ್ಯ ಸರ್ಕಾರದ ಸೆಕ್ರೆಟರಿ ಹಾಗೂ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸುವ ಅಧಿಕಾರ ಕಾಂಗ್ರೆಸ್ ನ ಸುರ್ಜೇವಾಲಾ ಅವರಿಗೆ ಕೊಟ್ಟಿದ್ದು ಯಾರು ? ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಎಡವಿದೆ ಅನ್ನೋದಿಕ್ಕೆ ಇದೊಂದು ದೊಡ್ಡ ಉದಾಹರಣೆ ! ಯಾವುದೇ ಅಧಿಕಾರ ಇಲ್ಲದವರು ರಾಜ್ಯದ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸೋದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು…
ಧನ್ಯವಾದಳು ಮೋದಿಜಿ, 2024-25 ನೇ ಸಾಲಿನ ಮುಂಗಾರು ಹಂಗಾಮು ಬೆಳೆ ಹಾನಿ ಪರಿಹಾರವಾಗಿ ಕಲಬುರಗಿ ಜಿಲ್ಲೆಗೆ ಅತಿ ಹೆಚ್ಚು ರೂ. 656 ಕೋಟಿ ಹಾಗೂ ರಾಜ್ಯಕ್ಕೆ ರೂ. 1449 ಕೋಟಿ ಬೆಳೆ ವಿಮೆ ಮಂಜೂರು ಮಾಡಿದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳು. ಕಲಬುರಗಿ ಜಿಲ್ಲೆಯಲ್ಲಿ…

ನಾಡಿನ ಸಮಸ್ತ ಜನತೆಗೆ ಭೀಮನ ಅಮಾವಾಸ್ಯೆ ಹಬ್ಬದ ಹಾರ್ದಿಕ ಶುಭಾಶಯಗಳು. #BhimanaAmavasya

ಇಷ್ಟು ದಿನ GST ಟ್ಯಾಕ್ಸ್ ನೋಟೀಸ್ ಮೋದಿ ಸರ್ಕಾರ ಕೊಟ್ಟಿರೋದು ಅಂತ ಹೇಳ್ಕೊಂಡು ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಿದ್ದ ಸೋ ಕಾಲ್ಡ್ ಬುದ್ದಿ ಜೀವಿಗಳಿಗೆ ಅರ್ಪಣೆ. 3 ವರ್ಷದ UPI ಮೇಲಿನ ಬಾಕಿ ವಸೂಲಿ ಕೈಬಿಟ್ಟ ಕಾಂಗ್ರೆಸ್ ಸರ್ಕಾರ . #GST #CMSiddaramaiah #DigitalPayment #GSTNotice #Karnataka @BJP4Karnataka…

ನಮ್ಮ ಆಳಂದ ತಾಲ್ಲೂಕಿನ ರುದ್ರವಾಡಿ ಗ್ರಾಮದ ಹಿರಿಯ ಧುರೀಣರು , ಕಲಬುರಗಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರು ಶ್ರೀ ಶಿವಶರಣಪ್ಪ ಮಂಠಾಳೆ ಅವರನ್ನು ಭೇಟಿಯಾದ ಕ್ಷಣಗಳು. @BJP4Karnataka @BYVijayendra @RAshokaBJP @NswamyChalavadi @CTRavi_BJP @blsanthosh @JoshiPralhad
ಮೇಕ್ ಇನ್ ಇಂಡಿಯಾ ಉಪಕ್ರಮದ ಮೂಲಕ ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಸಾಧಿಸುತ್ತಿದೆ ಮೋದಿ ಸರ್ಕಾರ ! ಭಾರತವು ತನ್ನ ಅತ್ಯಾಧುನಿಕ ಹೈಪರ್ಸಾನಿಕ್ ಕ್ಷಿಪಣಿ, ET-LDHCM ಅನ್ನು ಪರೀಕ್ಷಿಸಿದ್ದು, ಇದು ಮ್ಯಾಕ್-8 ರ ಹೈಪರ್ಸಾನಿಕ್ ವೇಗದಲ್ಲಿ 1,500 ಕಿ.ಮೀ ದೂರದ ಗುರಿಗಳನ್ನು ತಲುಪಬಲ್ಲದು. #MakeInIndia #AtmanirbharDefence

ಭಾರತಾಂಬೆಯ ಹೆಮ್ಮೆಯ ಪುತ್ರ, ಸ್ವಾತಂತ್ರ್ಯ ಹೋರಾಟದ ಚರಿತ್ರೆಯಲ್ಲಿ ಚಿರಸ್ಥಾಯಿಯಾಗಿರುವ ರಾಷ್ಟ್ರಭಕ್ತ, ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ ಆಜಾದ್ ಅವರ ಜನ್ಮದಿನದಂದು ಗೌರವ ನಮನಗಳು. #ChandrashekarAzad

ʼಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕುʼ ಎಂದು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಮಾಜ ಸುಧಾರಕ, ಜನಪ್ರಿಯ ನಾಯಕ, ಲೋಕಮಾನ್ಯ ತಿಲಕ್ ಎಂದೇ ಖ್ಯಾತರಾದ ಶ್ರೀ ಬಾಲ ಗಂಗಾಧರ ತಿಲಕ್ ಅವರ ಜನ್ಮದಿನದಂದು ಗೌರವ ನಮನಗಳು. #BalGangadharTilak

ತ್ರಿವಿಧ ದಾಸೋಹ ಕೈಂಕರ್ಯಗಳ ಮೂಲಕ ಜನಸೇವೆ ನಡೆಸುತ್ತಿರುವ ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಪೀಠಾಧೀಶರಾದ ಪರಮಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳಿಗೆ ಜನ್ಮದಿನದ ಭಕ್ತಿಪೂರ್ವಕ ಶುಭಾಶಯಗಳು.

ಸ್ವದೇಶೀ ನಿರ್ಮಿತ ಆಕಾಶ್ನ ಸುಧಾರಿತ ಆವೃತ್ತಿ ಆಕಾಶ್ ಪ್ರೈಮ್ ಪರೀಕ್ಷೆ ಯಶಸ್ವಿಯಾಗಿದೆ. ಭಾರತೀಯ ಸೇನಾ ವಾಯು ರಕ್ಷಣಾ ತಂಡ ಮತ್ತು ಡಿಆರ್ಡಿಒ ಸಹಯೋಗದಲ್ಲಿ ನಡೆದ ಕ್ಷಿಪಣಿ ಪರೀಕ್ಷೆಯಡಿ ಪೂರ್ವ ಲಡಾಖ್ನ ಅತಿ ಎತ್ತರದ ವಾತಾವರಣದಲ್ಲಿ ವೇಗವಾಗಿ ಸಂಚರಿಸುತ್ತಿದ್ದ ಎರಡು ಮಾನವ ರಹಿತ ಟಾರ್ಗೆಟ್ಗಳನ್ನು ಧ್ವಂಸ ಮಾಡಲಾಗಿದೆ. ಈ ಯಶಸ್ಸು…

ಹಿರಿಯ ಧುರೀಣರು, ಮಾಜಿ ಕೇಂದ್ರ ಸಚಿವರು, ರಾಜ್ಯಸಭೆಯ ವಿಪಕ್ಷ ನಾಯಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಸಾಹೇಬ್ರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಎಂದು ಹಾರೈಸುತ್ತೇನೆ. @kharge @PriyankKharge

UPI ಮೇಲೆ ಸಿದ್ದರಾಮಯ್ಯ ಟಾಕ್ಸ್ ! UPI ಬಳಕೆ ಮಾಡಬಾರದು ಅಂತ ಟಾಕ್ಸ್ ಗೂಂಡಾಗಿರಿ. ತಮ್ಮ ಅರಿವಿಲ್ಲದ ಗ್ಯಾರಂಟಿಗಳಿಗೋಸ್ಕರ ರಾಜ್ಯ ಕಾಂಗ್ರೆಸ್ ಸರ್ಕಾರದ ಆದೇಶದ ಮೇರೆಗೆ ಕರ್ನಾಟಕದ ವಾಣಿಜ್ಯ ತೆರಿಗೆ ಇಲಾಖೆಯು ಯುಪಿಐ ವಹಿವಾಟುಗಳ ಆಧಾರದ ಮೇಲೆ 14,000 ವರ್ತಕರಿಗೆ ಜಿಎಸ್ಟಿ (GST) ತೆರಿಗೆ ಉಲ್ಲಂಘನೆಯ ಆರೋಪದಡಿ ನೋಟಿಸ್ ಜಾರಿ ಮಾಡಿದೆ. ಈ…

ಪಕ್ಷ ಸಂಘಟನೆಯ ವಿವಿಧ ಕಾರ್ಯಕ್ರಮಗಳ ನಿಮಿತ್ತ ಕಲಬುರಗಿ ನಗರಕ್ಕೆ ಆಗಮಿಸಿದ ನಮ್ಮ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ @BYVijayendra ಅವರೊಂದಿಗೆ ಭಾಗವಹಿಸಲಾಯಿತು. ಈ ಸಂದರ್ಭದಲ್ಲಿ ನಮ್ಮ ತಂದೆಯವರು, ಆಳಂದ ತಾಲ್ಲೂಕಿನ ಮಾಜಿ ಶಾಸಕರಾದ ಶ್ರೀ ಸುಭಾಷ್ ಆರ್ ಗುತ್ತೇದಾರ್ ಅವರು ಹಾಗೂ ಜಿಲ್ಲೆಯ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.…
ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆಯ ರಾಜ್ಯ ಸಚಿವರು ಹಾಗೂ ಪಕ್ಷದ ಹಿರಿಯ ನಾಯಕರಾದ ಶ್ರೀ @VSOMANNA_BJP ಅವರಿಗೆ ಜನ್ಮದಿನದ ಶುಭಾಶಯಗಳು. ಭಗವಂತ ನಿಮಗೆ ಉತ್ತಮ ಆರೋಗ್ಯ ಹಾಗೂ ಯಶಸ್ಸು ಕರುಣಿಸಲಿ ಎಂದು ಆಶಿಸುತ್ತೇನೆ.
