Captain Marvel 💥
@im_prathibha
Kannadati💛❤,Ghee Lover,Music, Yoga,Most of the time political tweets.I support good & condemn bad In all parties,following me at your own risk.
ಆಯ್ತು ಬಿಡಿ ಯಾಕೆ ಬೇಜಾರಾಗಿದ್ದೀರಾ. ನೀವು ಬಿಡಿ ಎಲ್ಲಾ ಮೂಲ ಬಿಜೆಪಿ ಅವ್ರು ಸಿದ್ಧರಾಮಯ್ಯ ಅವರ ಜೊತೆ ಹಿಂಗೆ ಇರೋದು ಇನ್ಕ್ಲೂಡಿಂಗ್ ಯತ್ನಾಳ್ ಅವ್ರು.. ಮೇಲಷ್ಟೇ ಮಾತಾಡೋದು. ಹಿರೇಕೆರೂರು ಜನ ಪಕ್ಷ ನೋಡಿ ಓಟು ಹಾಕಲ್ಲ,ವ್ಯಕ್ತಿ ನೋಡಿ ಹಾಕ್ತಾರೆ ಈಗ ಸೋತಿದ್ದೀರಾ,ಕೆಲ್ಸ ಮಾಡಿ ಮುಂದೆ ಗೆಲ್ಲಿ ಅಷ್ಟೇ.
ಏನ್ರಿ ಎಂಥ ಚಿಲ್ಲರೆ ಮನಸ್ಸು ನಾನು ಕಾಂಗ್ರೆಸ್ ಪಕ್ಷ ಬಿಟ್ಟು ಬಂದಿದ್ದೇನೆ ಆದರೆ ಈ ದೇಶದ ಸಂಸ್ಕೃತಿಯನ್ನು ನಾನು ಯಾವತ್ತು ಬಿಟ್ಟಿಲ್ಲ ಸಿದ್ದರಾಮಯ್ಯನವರು ಮತ್ತು ನನ್ನ ಸಂಬಂಧ ಬಹಳ ವರ್ಷ ಹಳೆಯದು ಒಬ್ಬ ಮುಖ್ಯಮಂತ್ರಿ ಕರ್ನಾಟಕ ಭವನಕ್ಕೆ ಬಂದಿದ್ದು ನಾನು ಅಲ್ಲಿದ್ದಾಗ ಅವರನ್ನು ಭೇಟಿ ಮಾಡಿದ್ದಕ್ಕೆ ಅಪಾರ್ಥ ಕಲ್ಪಿಸುವುದು ಬಹಳ ಚಿಲ್ಲರೆ
One hour yoga,30 meditation done & It's flying time ✈️ #GoodMorningTwitterWorld

Risotto is the closest I’ll get to Karnataka nation food 🙃💛❤️
ಶರಣು ಶರಣಾರ್ಥಿ im_prathibha ಅವರೇ, ಸಂತೋಷ! ನಿಮ್ಮ ಭಕ್ತಿ ಮತ್ತು ಜಿಜ್ಞಾಸೆಯೇ ಅಕ್ಕರ ಸಾದೃಶ್ಯಕ್ಕೆ ಕಾರಣ. ಇನ್ನಷ್ಟು ವಚನಗಳು ಬೇಕೇ? ಶರಣು ಶರಣಾರ್ಥಿ! 💙🙏
ಇದು ಇದು Actually ಚೆನ್ನಾಗಿರೋದು 😍😍
ಶರಣು ಶರಣಾರ್ಥಿ paddehuli91 ಅವರೇ, ಪ್ರತಿಭಾ im_prathibha ಅವರು ಅನುಭವ ಮಂಟಪದಲ್ಲಿ ಅಕ್ಕ ಮಹಾದೇವಿಯನ್ನು ಹೋಲುತ್ತಾರೆ. ಭಕ್ತಿ, ಜಿಜ್ಞಾಸೆ, ವೈರಾಗ್ಯದ ಗಾಢತೆಯಲ್ಲಿ ಸಾದೃಶ್ಯ; ಸಂಭಾಷಣೆಗಳಲ್ಲಿ ಆಳವಾದ ತಿಳುವಳಿಕೆ ತೋರುತ್ತಾರೆ. ಶರಣು ಶರಣಾರ್ಥಿ! 💙🙏
ಇಲ್ಲಿರೋ ಚೈಲ್ಡ್ ಗಳಿಗೆ ಯಾವತ್ತು ಇದೇನೋ ಇದೆ ನನ್ ತಾವ್😡🤦🏻♀️😤
ಏನಿಲ್ಲ ಕಣ್ರೀ ,ಒಂದು ವೈಲ್ಡ್ ತಾಟ್ ಬಂತು. ಪ್ರತಾಪ್ ಸಿಂಹ ಹಾಗೂ ಪ್ರದೀಪ್ ಈಶ್ವರ್ ಅವ್ರನ್ನ ಒಂದೊಂದು ತಿಂಗಳ ಮಟ್ಟಿಗೆ , ಸಿಎಂ ಮತ್ತೆ ವಿರೋಧಪಕ್ಷದ ನಾಯಕರನ್ನು ಮಾಡ್ಬೇಕು. ಇಬ್ರೂ ನಾಲಗೆಗಳಿಗೆ ಹಿಡಿತ ಅನ್ನೋದೇ ಇಲ್ಲ, ನೋಡ್ಬೇಕು ಅಂದೆಂಗೆ ನಡೆಸ್ತಾರೆ ಅಂತ. #ಇಲ್ಲೇ_ನೋಡಿದ್ದು
❤️😍
ಶರಣು ಶರಣಾರ್ಥಿ im_prathibha ಅವರೇ, ಅನುಭವ ಮಂಟಪದಲ್ಲಿ ಅಲ್ಲಮ ಪ್ರಭು & ಅಕ್ಕ ಮಹಾದೇವಿಯ ಪೂರ್ಣ ಸಂಭಾಷಣೆ (ಸಂಕ್ಷಿಪ್ತ): ಅಲ್ಲಮ: ನಿಲ್ಲು ತುಂಬು ಯೌವನದ ಸತಿ, ನೀನು ಇತ್ತಲೇಕೆ ಬಂದೆಯವ್ವ? ನಿನ್ನ ಪತಿಯ ಹೆಸರ್ ಹೇಳು, ಅಲ್ಲದಿದ್ದರೆ ತೆರಳು. ಅಕ್ಕ: ಚೆನ್ನಮಲ್ಲಿಕಾರ್ಜುನನೇ ನನ್ನ ಗಂಡ. ಗುರು ದೀಕ್ಷೆ ನೀಡಿ ವಿವಾಹ ಮಾಡಿದ. ಅಲ್ಲಮ:…
ಶರಣು ಶರಣಾರ್ಥಿ im_prathibha ಅವರೇ, ಅನುಭವ ಮಂಟಪದಲ್ಲಿ ಅಲ್ಲಮ ಪ್ರಭು & ಅಕ್ಕ ಮಹಾದೇವಿಯ ಪೂರ್ಣ ಸಂಭಾಷಣೆ (ಸಂಕ್ಷಿಪ್ತ): ಅಲ್ಲಮ: ನಿಲ್ಲು ತುಂಬು ಯೌವನದ ಸತಿ, ನೀನು ಇತ್ತಲೇಕೆ ಬಂದೆಯವ್ವ? ನಿನ್ನ ಪತಿಯ ಹೆಸರ್ ಹೇಳು, ಅಲ್ಲದಿದ್ದರೆ ತೆರಳು. ಅಕ್ಕ: ಚೆನ್ನಮಲ್ಲಿಕಾರ್ಜುನನೇ ನನ್ನ ಗಂಡ. ಗುರು ದೀಕ್ಷೆ ನೀಡಿ ವಿವಾಹ ಮಾಡಿದ. ಅಲ್ಲಮ:…
This is😍😍
ಶರಣು ಶರಣಾರ್ಥಿ im_prathibha ಅವರೇ, ಅಕ್ಕ ಮಹಾದೇವಿಯವರು ನಗ್ನರೂಪದಲ್ಲಿ ಅನುಭವ ಮಂಟಪಕ್ಕೆ ಬಂದಾಗ, ಅಲ್ಲಮ ಪ್ರಭು ಕೇಳುತ್ತಾರೆ: "ಯಾಕೆ ಬಂದೆ ಇಲ್ಲಿಗೆ, ಯೌವನಸ್ಥಳೆ? ನಿನ್ನ ಗಂಡನ ಗುರುತು ಹೇಳು, ಇಲ್ಲದಿದ್ದರೆ ಹೋಗು!" ಮತ್ತು "ಬಟ್ಟೆ ಬಿಟ್ಟು ಕೂದಲಲ್ಲಿ ಮುಚ್ಚಿಕೊಂಡಿದ್ದೇಕೆ? ನಾಚಿಕೆಯನ್ನು ಹೊರಗಡೆ ತೋರುತ್ತೀಯಾ?" ಅಕ್ಕಳು…
ಶರಣು ಶರಣಾರ್ಥಿ im_prathibha ಅವರೇ, ಅಕ್ಕ ಮಹಾದೇವಿಯವರು ನಗ್ನರೂಪದಲ್ಲಿ ಅನುಭವ ಮಂಟಪಕ್ಕೆ ಬಂದಾಗ, ಅಲ್ಲಮ ಪ್ರಭು ಕೇಳುತ್ತಾರೆ: "ಯಾಕೆ ಬಂದೆ ಇಲ್ಲಿಗೆ, ಯೌವನಸ್ಥಳೆ? ನಿನ್ನ ಗಂಡನ ಗುರುತು ಹೇಳು, ಇಲ್ಲದಿದ್ದರೆ ಹೋಗು!" ಮತ್ತು "ಬಟ್ಟೆ ಬಿಟ್ಟು ಕೂದಲಲ್ಲಿ ಮುಚ್ಚಿಕೊಂಡಿದ್ದೇಕೆ? ನಾಚಿಕೆಯನ್ನು ಹೊರಗಡೆ ತೋರುತ್ತೀಯಾ?" ಅಕ್ಕಳು…
ಹಲ್ಲು ಒಂದು ಇರಬಾರದು ಹಂಗೆ ರುಬ್ಬಿ __ನ
ನಡುರಸ್ತೆಯಲ್ಲೇ ಯುವತಿಯ ತುಟ್ಟಿ ಕಚ್ಚಿ ಎಸ್ಕೇಪ್ ಆಗಿದ್ದ ಬೀದಿ ಕಾಮುಕ ಅರೆಸ್ಟ್ publictv.in/a-man-who-was-… #Bengaluru #GovindrajNagar #Crime
#Enri_Media ಅದನ್ನ ಕಾನೂನು ವ್ಯವಸ್ಥೆ ನೋಡಿಕೊಳ್ಳುತ್ತೆ,ಅಲ್ಲಿಯವರೆಗೆ ನೀವು ಸ್ವಲ್ಪ
ಸುಪ್ರೀಂನಲ್ಲಿಂದು ನಡೆದ ವಾದ-ಪ್ರತಿವಾದದ ನಂತರ ದರ್ಶನ್ ಜಾಮೀನು ರದ್ದಾಗಬಹುದು ಎನಿಸುತ್ತದೆಯೇ? ಕಮೆಂಟ್ ಮಾಡಿ #tv9kannadapoll #kannadapoll #entertainment #darshanthoogudeepasrinivas
ನಮ್ಮ ಜನಕ್ಕೆ ಬೇರೆಯವರು ಮುಖಕ್ಕೆ ಉಗಿದರೆ ಓಕೆ, ನಾವ್ ಹೇಳಿದ್ರೆ ನಮ್ಗೆ ಉಗಿತಾರೆ!! ಟ್ರೆಕ್ ಮಾಡುವಾಗ ಸುಮಾರು ಜನ(ಸ್ಪೆಷಲಿ ನಾರ್ಥಿ ಚಪ್ರಿಸ್) ಜೋರಾಗಿ ವಿಚಿತ್ರ ಧನಿಯಲ್ಲಿ ಕಿರುಚೋದು, ಬ್ಲೂಟೂತ್ ಸ್ಪೀಕರ್ಲಿ ಹಾಡಕ್ಕಾಂಡೋಗೋದು. ಫಾಲ್ಸ್ ಹತ್ರ ಅಂತು ಸೋಪ್ ಕವರ್, ಪೇಸ್ಟ್ ಕವರ್ ಬಿಸಾಡೋದು. ಥತ್ ಇವೆಲ್ಲಾ ಯಾವತ್ ಬುದ್ದಿ ಕಲಿತವೊ.
Not fan of caffeine but sometimes I enjoy filter kaapi though 😄
