ಪಡ್ಡೆಹುಲಿ
@paddehuli91
ದ್ರಾವಿಡ ಕನ್ನಡಿಗ, ದೇಶದ ಮೂಲನಿವಾಸಿ
Really very sad to see vulgur comments... ಲೇ ಗೂಬೆಗಳಾ ನೀವು ಯಾರ್ದಾರಾ ಫ್ಯಾನ್ ಆಗಿರಿ. ಯಾರಿಗೂ ಕೆಟ್ಟದಾಗಿ ಕಾಮೆಂಟ್ ಮಾಡೋದು, ಫ್ಯಾನ್ ವಾರ್ ಅಂತ ಕಿತ್ತಾಡೋದ್ ಬಿಡ್ರೋ. instagram.com/reel/DMp5fNtq1…
ಸಾಹಿತಿ ಭೈರಪ್ಪನವರ ಮಾನ ಕಳೆಯೋಕೆ ಮಾಡಿರೋ ಖಾತೆ ಇದು.
My review on #SuFromSo.
ಇವ್ನಿಗೆ ಹೆತ್ತೋರು ಚಪ್ಲಿ ಕಿತ್ತೋಗೋತರಾ ಬಡಿದು ಬುದ್ಧಿ ಹೇಳ್ಬೇಕು. ಇಲ್ಲಾಂದ್ರೆ ಇವ್ನಾಡೋ ಹುಚ್ಚಾಟಕ್ಕೆ ಜನರೇ ಸರಿಯಾಗಿ ಬುದ್ಧಿ ಕಲಿಸ್ತಾರೆ.
ನಟ ಪ್ರಥಮ್ಗೆ ದರ್ಶನ್ ಫ್ಯಾನ್ಸ್ ಬೆದರಿಕೆ ಆರೋಪ - ‘ವೆಪನ್ ತೋರಿಸಿ ದರ್ಶನ್ ಫ್ಯಾನ್ಸ್ ಧಮ್ಕಿ ಹಾಕಿದ್ರು’ - ‘ಜು.22ರಂದು ದೇಗುಲ ಕಾರ್ಯಕ್ರಮಕ್ಕೆ ಹೋಗಿದ್ದೆ’ - ಬೆಂಗಳೂರಲ್ಲಿ ಟಿವಿ9ಗೆ ನಟ ಪ್ರಥಮ್ ಸ್ಫೋಟಕ ಹೇಳಿಕೆ #TV9Kannada #OlleHudugaPratham #DarshanThoogudeepa #DarshanFans #RakshakBullet…
ಅವರ್ಯಾರೋ ತಿಕ್ಲುಗಳು ಹುಚ್ಚಾಟ ಆಡಿದ್ರೆ ಆ ನಟ ತಾನೆ ಏನು ಮಾಡ್ಬೇಕು? ಒಬ್ಬೊಬ್ಬರಿಗೂ ಕರೆದು ಬುದ್ಧಿ ಹೇಳೋಕಾಗುತ್ತಾ? ರೀ ಪ್ರಥಮ್ ಮೊದ್ಲು ನೀವು ತಿಕ್ಲು ತರ ಆಡೋದ್ ಬಿಡಿ, ಯಾವಾಗಲೂ ಯಾರ್ದಾರ ಹೆಸರು ತಕೊಂಡು ಮೈಲೇಜ್ ತಕೋಳಕ್ ಟ್ರೈ ಮಾಡ್ಬೇಡಿ.
ನಟ ಪ್ರಥಮ್ಗೆ ದರ್ಶನ್ ಫ್ಯಾನ್ಸ್ ಬೆದರಿಕೆ ಆರೋಪ - ‘ವೆಪನ್ ತೋರಿಸಿ ದರ್ಶನ್ ಫ್ಯಾನ್ಸ್ ಧಮ್ಕಿ ಹಾಕಿದ್ರು’ - ‘ಜು.22ರಂದು ದೇಗುಲ ಕಾರ್ಯಕ್ರಮಕ್ಕೆ ಹೋಗಿದ್ದೆ’ - ಬೆಂಗಳೂರಲ್ಲಿ ಟಿವಿ9ಗೆ ನಟ ಪ್ರಥಮ್ ಸ್ಫೋಟಕ ಹೇಳಿಕೆ #TV9Kannada #OlleHudugaPratham #DarshanThoogudeepa #DarshanFans #RakshakBullet…
ನಾಲ್ವಡಿಯವರು ಸ್ಥಾಪಿಸಿದ್ದ 'ಸ್ಟೇಟ್ ಬ್ಯಾಂಕ್ ಆಫ್ ಮೈಸೂರು' ಇಲ್ಲವಾಗಿಸಿದ ಬಿಜೆಪಿ ಪರಿವಾರ ಇಂದು ನೌಟಂಕಿ ಆಟ ಆಡುತ್ತಿದೆ.
ಇದು ಗ್ರಾಮ ಸಿಂಹ 🐶
ಕೇಳಪ್ಪ ನಿಮ್ಮ ಅಪ್ಪನ ಗುಣಗಾನ.!! #prathapsimha #Siddaramaiah #nalwadikrishnarajawadiyar #mysuru #congressgovernment #trending #yatindrasiddaramaiah
'ಕಬಿನಿ ಉಳಿಸಿ' ಹೋರಾಟ ನಿಮ್ಮ ಗಮನಕ್ಕೆ ಬಂದಿಲ್ಲವೇ? @eshwar_khandre ನಾಗರಹೊಳೆ ಅಂತರಸಂತೆ ವ್ಯಾಪ್ತಿಯಲ್ಲಿ ಕರಡಿ ದಾಳಿಗೊಳಗಾದ ವಾಚರ್ 'ಮಾದ'ನ ಆರೋಗ್ಯ ವಿಚಾರಿಸಿದ್ದೀರಾ?
"ವನ್ಯಜೀವಿ ಸಂರಕ್ಷಣೆಗಾಗಿ ಉಳಿಯಬೇಕು ಕಾಡು." ಗಿಡ, ಮರ, ಬೆಟ್ಟ, ಗುಡ್ಡ, ಗುಹೆ, ನದಿ, ಝರಿ, ಕಣಿವೆಗಳನ್ನು ಒಳಗೊಂಡ ಕಾಡು-ಸಸ್ಯಸಂಕುಲ, ಕೀಟ ಸಂಕುಲ, ವನ್ಯಜೀವಿ ಸಂಕುಲದ ನೆಲೆವೀಡು. ಮಾನವನ ಅತಿಯಾದ ಹಸ್ತಕ್ಷೇಪ ಇಲ್ಲದಿದ್ದರೆ ಕಾಡು ಸಮೃದ್ಧವಾಗಿ ಬೆಳೆಯುತ್ತದೆ. ಹಸಿರು ಹೊದಿಕೆ ಹೆಚ್ಚುತ್ತದೆ. ಸಮೃದ್ಧವಾದ ಕಾಡುಗಳು ಮಾನವನ ಆರೋಗ್ಯಪೂರ್ಣ…
ಕರ್ತವ್ಯದ ಸಮಯದಲ್ಲಿ ವಾಚರ್ ಮಾದ ಕರಡಿ ದಾಳಿಗೆ ಒಳಗಾಗಿದ್ದು ಸರಕಾರ ಅವರಿಗೆ ಒಳ್ಳೆಯ ಗುಣಮಟ್ಟದ ಚಿಕಿತ್ಸೆ ಕೊಡಿಸಬೇಕು ಮತ್ತು ಅವರ ಕುಟುಂಬ ನಿರ್ವಹಣೆಗೆ ಬೇಕಾದ ಸರ್ವ ಸೌಲಭ್ಯ ಸರಕಾರದ ವತಿಯಿಂದ ನೀಡಬೇಕು @CMofKarnataka @eshwar_khandre @aranya_kfd
ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಕರಡಿ ದಾಳಿಗೊಳಗಾಗಿ ಹದಿನೈದು ದಿನಗಳಿಂದ ಜೀವನ್ಮರಣದ ನಡುವೆ ಹೋರಾಡುತ್ತಿರುವ ವಾಚರ್ ಮಾದ ಅವರ ಚಿಕಿತ್ಸೆಗೆ ನೆರವು ನೀಡಬೇಕಿದೆ @aranya_kfd @eshwar_khandre ಕರ್ತವ್ಯದಲ್ಲಿದ್ದಾಗಲೇ ಕರಡಿ ದಾಳಿಗೆ ಒಳಗಾಗಿರುವುದರಿಂದ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಇಲಾಖೆಯೇ ನೋಡಿಕೊಳ್ಳಬೇಕೆಂದು ಒತ್ತಾಯಿಸುತ್ತೇನೆ.
ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಕರಡಿ ದಾಳಿಗೊಳಗಾಗಿ ಹದಿನೈದು ದಿನಗಳಿಂದ ಜೀವನ್ಮರಣದ ನಡುವೆ ಹೋರಾಡುತ್ತಿರುವ ವಾಚರ್ ಮಾದ ಅವರ ಚಿಕಿತ್ಸೆಗೆ ನೆರವು ನೀಡಬೇಕಿದೆ @aranya_kfd @eshwar_khandre ಕರ್ತವ್ಯದಲ್ಲಿದ್ದಾಗಲೇ ಕರಡಿ ದಾಳಿಗೆ ಒಳಗಾಗಿರುವುದರಿಂದ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಇಲಾಖೆಯೇ ನೋಡಿಕೊಳ್ಳಬೇಕೆಂದು ಒತ್ತಾಯಿಸುತ್ತೇನೆ.

ಸೌಜನ್ಯ ಕೇಸ್ ಬಗ್ಗೆ ಸುದ್ದಿ ಹಾಕ್ರಲೇ ಗೂಬೆಗಳಾ
ನಟ ದರ್ಶನ್ ಬಿಟ್ರೂ ದುಷ್ಟರು ದರ್ಶನ್ರ ಸಹವಾಸ ಬಿಡ್ತಿಲ್ವೇನೋ ಅನ್ನಿಸ್ತಿದೆ.. ಯಾಕಂದ್ರೆ ಡೆವಿಲ್ ಚಿತ್ರದ ಶೂಟಿಂಗ್ಗಾಗಿ ಥಾಯ್ಲೆಂಡ್ನಲ್ಲಿರೋ ದರ್ಶನ್ ಮಾಡಿದ ಅದೊಂದು ಪಾರ್ಟಿಯ ಫೋಟೋ ಈಗ ಸಾಕಷ್ಟು ಸದ್ದು ಮಾಡ್ತಿದೆ... #TV9Kannada #RenukaswamyMurderCase #DarshanCase #DarshanCaseHearing #PavithraGowda…
USA ಲಿ ಟ್ರಂಪ್ ಇವರ ಮುಖಕ್ಕೆ ಮಂಗಳಾರತಿ ಮಾಡಿದ ನಂತರ UK ಕಡೆ ಪ್ರಯಾಣ ಬೆಳೆಸಿದ್ದಾರೆ.
ಲಂಡನ್ನಲ್ಲಿ ಪ್ರಧಾನಿ ಮೋದಿ... ಕೇಸರಿಮಯವಾದ ಲಂಡನ್ ಬೀದಿ... 🇮🇳🇬🇧 #PMModiInUK
ನಿಮಗೆ ಒಂದಷ್ಟು ಓಟ್ ಬಂದ್ವು ಅಲ್ವಾ
ಹಿಂದೂತ್ವಕ್ಕಾಗಿ ಬದುಕನ್ನು ಸಮರ್ಪಿಸಿ ಯುವ ಸಮುದಾಯಕ್ಕೆ ಮಾದರಿಯಾಗಿದ್ದ ಸಹೋದರ ಹುತಾತ್ಮ ಪ್ರವೀಣ್ ನೆಟ್ಟಾರ್ ಅವರ ಬಲಿದಾನದ ದಿನದಂದು ಆ ದಿವ್ಯಾತ್ಮಕ್ಕೆ ಭಾವಪೂರ್ಣ ನಮನಗಳು. ನಿನ್ನ ನೆನಪು ನಮ್ಮೆಲ್ಲರ ಹೃದಯದಲ್ಲಿ ಶಾಶ್ವತ.
I think 🤔 you were the cameraman.... What were you doing there 😮
What was the cameraman doing while taking this photo 🤔
ಈ ಲೋಫರ್ ಗಳಿಗೆ ಯಾವುದ್ರಲ್ ಹೊಡೀಬೇಕು
ಬೆಳಗಾವಿಯಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸದಂತೆ ಇಂದು MES ಅವ್ರು ಜಿಲ್ಲಾಧಿಕಾರಿಗಳನ್ನಾ ಭೇಟಿ ಮಾಡಿ,ಮನವಿ ಸಲ್ಲಿಸಿದ್ದಾರೆ. #belagavika #belagavi
ಗಾಂಧೀಜಿ ಕೊಲೆ ಆಗಿದ್ದು ಭಾರತ ಪಾಕಿಸ್ತಾನ ವಿಭಜನೆ ಕಾರಣಕ್ಕೆ. ಹಿಂದುತ್ವದ ಗುಂಪು ಗಾಂಧೀಜಿಯನ್ನು ಗುರಾಣಿಯನ್ನಾಗಿಸಿ ದಲಿತರ ವಿರುದ್ಧ ಬಿಟ್ಟು ಪೂನಾ ಒಪ್ಪಂದ ವಿರೋಧಿಸಿದವು, ಮಾಳವೀಯ ಸಹಿ ನೋಡಬಹುದು. ಹಿಂದುತ್ವದ ಗುಂಪು ತಮ್ಮ ಕಾರ್ಯಸಾಧನೆ ಮುಗಿಸಿ ಗಾಂಧಿ ಕೊಂದರು. ಈಗ ಹಸಿಸೂ... ನಾಟಕ ಆಡ್ತಾರೆ...
ಗಾಂಧಿಗೆ ಗೋಡ್ಸೆ ಇದೆ ಕಾರಣಕ್ಕೆ ಗುಂಡು ಇಟ್ಟಿದ್ದನೇ. ಅಂಬೇಡ್ಕರ ಭಕ್ತರೇ ಗಾಂಧಿಯ ಬಗ್ಗೆ ತಿಳಿದುಕೋಳ್ಳಿ.
ಗಂಭೀರ ಮತ್ತು ಆಘಾತಕಾರಿ ಘಟನೆಯನ್ನು 'ಚಿಟಿಕೆ ಸುದ್ದಿ'ಯಾಗಿ ಬರೆದಿದೆ @prajavani. ಇದು ಪತ್ರಿಕೆಯ ಸಂವೇದನೆಗೆ ಹಿಡಿದ ಕನ್ನಡಿ. ಎಳೆ ಮಗುವಿನ ಮೇಲೆ ನಡೆದಿರುವ ಪೈಶಾಚಿಕ ಕೃತ್ಯವಿದು. ಪೊಕ್ಸೋ ಪ್ರಕರಣ ಅನ್ನೋದನ್ನ ಮೆರೆತ ಪ್ರಜಾವಾಣಿಗೆ ಮೆದುಳು ಮಾತ್ರವಲ್ಲ, ಹೃದಯ ಕೂಡ ಇಲ್ಲ. ಥೂ ನಾಚಿಕೆಗೇಡು.