Dhanalakshmi Devaraj
@DHANALAKSHMIND3
Journalist @eedinanews Kannada Digital Media ಸತ್ಯ-ನ್ಯಾಯ-ಪ್ರೀತಿ : Tweets Are Personal..
ಹೈಕೋರ್ಟ್ ನಿರ್ದೇಶನದಂತೆ ಈದಿನ ಯೂಟ್ಯೂಬ್ ಚಾನೆಲ್ unblock ಆಗಿದೆ.🤗 ಈದಿನಕ್ಕೆ ನಿಮ್ಮೆಲ್ಲರ ಬೆಂಬಲ ಸದಾ ಹೀಗೇ ಇರಲಿ💐🙏 @eedinanews

ಗಂಭೀರ ಮತ್ತು ಆಘಾತಕಾರಿ ಘಟನೆಯನ್ನು 'ಚಿಟಿಕೆ ಸುದ್ದಿ'ಯಾಗಿ ಬರೆದಿದೆ @prajavani. ಇದು ಪತ್ರಿಕೆಯ ಸಂವೇದನೆಗೆ ಹಿಡಿದ ಕನ್ನಡಿ. ಎಳೆ ಮಗುವಿನ ಮೇಲೆ ನಡೆದಿರುವ ಪೈಶಾಚಿಕ ಕೃತ್ಯವಿದು. ಪೊಕ್ಸೋ ಪ್ರಕರಣ ಅನ್ನೋದನ್ನ ಮೆರೆತ ಪ್ರಜಾವಾಣಿಗೆ ಮೆದುಳು ಮಾತ್ರವಲ್ಲ, ಹೃದಯ ಕೂಡ ಇಲ್ಲ. ಥೂ ನಾಚಿಕೆಗೇಡು.

Instead of protecting our natural resources, the government is destroying them — all in the name of development. 🛑 Is this development or destruction? 🌱 Land, water, and lives are not expendable. ನೈಸರ್ಗಿಕ ಸಂಪತ್ತುಗಳನ್ನು ರಕ್ಷಿಸಬೇಕಾದ ಸರ್ಕಾರ, ಅವುಗಳನ್ನು ಅಭಿವೃದ್ಧಿ ಎಂಬ ಹೆಸರಿನಲ್ಲಿ…
"ಈದಿನ.ಕಾಮ್ – ಸತ್ಯ ನನ್ನ ಧ್ವನಿ, ನ್ಯಾಯ ನನ್ನ ಹಕ್ಕು, ಪ್ರೀತಿ ನನ್ನ ಮಾರ್ಗ!" ಇಂದು ಸತ್ಯಕ್ಕೆ ನ್ಯಾಯ ಸಿಕ್ಕಿದೆ, ಪ್ರೀತಿಯಿಂದ! ಅನ್ಯಾಯದ ವಿರುದ್ಧದ ಹೋರಾಟ ಮುಂದುವರೆಯುತ್ತದೆ.

ಸೌಜನ್ಯಳಿಗೆ ನ್ಯಾಯ ಬೇಕು, ಅನನ್ಯ ಭಟ್ಗೂ ನ್ಯಾಯ ಸಿಗಬೇಕು. ಧರ್ಮಸ್ಥಳದಲ್ಲಾದ ಎಲ್ಲ ಅನ್ಯಾಯದ ಸಾವುಗಳಿಗೂ ನ್ಯಾಯ ಸಿಗ್ಲಿ ಅಂತ ಬಯಸಿದವ್ರ ಮನೆ ಬಾಗಿಲಿಗೆ ಪುಟಗಟ್ಟಲೆ ನೋಟೀಸ್ ಕಳುಹಿಸಿ ಧರ್ಮಸ್ಥಳದ ಬಗ್ಗೆ ಮಾತಾಡಬೇಡಿ ಅಂತ ಕೋರ್ಟಿನ ಮೂಲಕ ತಾಕೀತು ಮಾಡಿಸುವ ಕಾಮಾಂಧರೇ... ಈ ಹುನ್ನಾರಕ್ಕೆ ಬೆಲೆ ಕಟ್ಟೇ ಕಟ್ತೀರಿ, ಹುಷಾರ್...




ಕೈಲಾಗದವರಿಗಲ್ಲ ಈ ಹುದ್ದೆ👇 @DrParameshwara ದಯವಿಟ್ಟು ಗೃಹಮಂತ್ರಿ ಹುದ್ದೆಗೆ ರಾಜಿನಾಮೆ ನೀಡಿ. ಯೋಗ್ಯರು ಆ ಹುದ್ದೆಯನ್ನು ನಿಭಾಯಿಸಲಿ, ರಾಜ್ಯದ ಶಾಂತಿ ಸುವ್ಯವಸ್ಥೆ ಕಾಪಾಡಿ, ಸಾಮಾಜಿಕ ನ್ಯಾಯ ಒದಗಿಸಲಿ... ದಯವಿಟ್ಟು ರಾಜಿನಾಮೆ ನೀಡಿ ದಯವಿಟ್ಟು ರಾಜಿನಾಮೆ ನೀಡಿ...

ಜನರ ದನಿಗೆ ಮತ್ತೊಂದು ಜಯ✊ ಧರ್ಮಸ್ಥಳದಲ್ಲಿ ನಡೆದಿರುವ ಸರಣಿ ಕೊಲೆಗಳು ಮತ್ತು ದೌರ್ಜನ್ಯಗಳ ಸಮಗ್ರ ತನಿಖೆಗಾಗಿ ಸರ್ಕಾರ ಎಸ್.ಐ.ಟಿ ರಚಿಸಿದೆ. ಇನ್ನಾದ್ರೂ ನ್ಯಾಯ ಮರಿಚಿಕೆಯಾಗದಿರಲಿ #justiceforsowjanya



ಇಂತಹ ಸಂದರ್ಭದಲ್ಲಿ ಕೋಟ್ಯಾಂತರ ಜನರ ದನಿ ಮಾತ್ರವೇ ನ್ಯಾಯ ದೊರಕಿಸಬಲ್ಲದು... ಕಿವಿ ಕೇಳಿಸದಂತೆ ನಾಟಕ ಆಡುತ್ತಿರುವ @siddaramaiah @DKShivakumar @DrParameshwara ಕಿವಿಗೆ ನಮ್ಮ ಆರ್ಭಟ ಕೇಳುವಂತೆ ಮಾಡೋಣ.

ಇವರೆಲ್ಲ ಮಹಾನ್ ಆರ್ಥಿಕ ತಜ್ಞರು, ಅಭಿವೃದ್ಧಿಗೆ ಹಣ ಇಲ್ಲ ಅಂತ ಸಿಎಂ ನೋವು ತೋಡಿಕೊಂಡ್ರು, ಹಾಗಾಗಿ ಇವ್ರು ಸಲಹೆ ಸೂಚನೆ ಕೊಡ್ತಾವ್ರೆ... ಬಡವರಿಗೆ ಏನಾದ್ರು ಕೊಟ್ರೆ ತಿಂದು ತೇಗಿದವರಿಗೆ ಅದೇಷ್ಟು ಹೊಟ್ಟೆ ಉರಿನಪ್ಪಾ...?!!

ಸೌಜನ್ಯ ಹತ್ಯೆ ಮತ್ತು ಧರ್ಮಸ್ಥಳದಲ್ಲಿ ಹಲವು ದಶಕಗಳಿಂದ ಆದ ನಿಗೂಢ ಸಾವುಗಳ ಬಗ್ಗೆ, ಅಮಾನುಷವಾಗಿ ಕೊಲೆಯಾದ, ನಾಪತ್ತೆಯಾದ ಸಹಜೀವಿಗಳಿಗೆ ನ್ಯಾಯಕ್ಕಾಗಿ, ಎರಡು ನಿಮಿಷ ಕೊಡಿ. ಆನ್ಲೈನ್ ಸಹಿ ಹಾಕಬೇಕೆಂದು ಮನವಿ 👇 chng.it/snNxsSgW28
ಧರ್ಮಸ್ಥಳದ ದೇವಸ್ಥಾನ ಮುಜರಾಯಿ ಸುಪರ್ದಿಗೆ ಬರೋದು ಯಾವಾಗ? @DKShivakumar @siddaramaiah @RLR_BTM

ರೈತರು ಗೆದ್ದು ಭೂಮಿ ಉಳಿಸಿಕೊಂಡ್ರು. ಆದರೆ, ಈ ಪ್ರತಿಷ್ಠೆಗಳು ಕಳೆದುಕೊಂಡಿದ್ದು ಏನು? ಜನರಿಂದ ಆಯ್ಕೆಯಾಗಿದ್ದೀರಿ ಜನಪರವಾಗಿರಿ... ಇನ್ಮುಂದೆ ಕೂಡ ಒಡೆದು ಆಳುವ ನೀತಿ ಕೈಬಿಡದಿದ್ದರೆ ಉಳಿಗಾಲವಿಲ್ಲ @MBPatil @KhMuniyappa ಈ ಹೋರಾಟದಿಂದ ಪಾಠ ಕಲಿಯಿರಿ... ಇಲ್ಲ ಹಸಿರು-ಕೆಂಪು-ನೀಲಿ ಬಾವುಟಗಳು ಮತ್ತೆ -ಮತ್ತೆ ಬಡಿದೆಚ್ಚರಿಸುತ್ತವೆ ✊


ನಿಜವಾದ ರೈತ ಎಂದಿಗೂ ಭೂಮಿ ಮಾರಾಟ ಮಾಡ್ತಿನಿ ಅಂತ ಅನ್ನಲ್ಲ... ಆಳುವವರು ಅನ್ನ ತಿನ್ನುವವರಾದರೆ ಅರ್ಥಮಾಡಿಕೊಳ್ತಾರೆ @siddaramaiah @MBPatil @KhMuniyappa
ಜೊಳ್ಳು ಯಾವುದು - ಕಾಳು ಯಾವುದು ? *ಗ್ರಾಮ ಸಂಕಲ್ಪ ಸಮಾವೇಶ* ಭೂಮಿ ಕೊಡುತ್ತೇವೆ ಎಂದು ಮುಖ್ಯಮಂತ್ರಿಗಳಿಗೆ ಅರ್ಜಿ ಕೊಟ್ಟವರು 55 ಜನ(7.3%) ಭೂಮಿ ಬಿಡೆವು ಎಂದು ಇಂದು ರುಜು ಹಾಕಿ ಪ್ರತಿಜ್ಞೆ ತೊಟ್ಟವರು 708 ಜನ(92.7%) ಚನ್ನರಾಯಪಟ್ಟಣದ ರೈತರ ಸಂಕಲ್ಪವನ್ನು ಮನಸಿಟ್ಟು ಕೇಳಿ🙏🏿@siddaramaiah @MBPatil #justasking
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣಲ್ಲಿ 13 ಹಳ್ಳಿಗಳ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಗ್ರಾಮ ಸಂಕಲ್ಪ ಸಮಾವೇಶ "ಅದೇಷ್ಟೇ ಕೋಟಿ ಕೊಟ್ಟರೂ ಉಳುಮೆ ಭೂಮಿ ಬಿಡುವುದಿಲ್ಲ..."👇


ಸ್ನೇಹಿತರಾದ Third Eye ಸುಬ್ರಹ್ಮಣ್ಯ ಅವರು ಧರ್ಮಸ್ಥಳದಲ್ಲಿ ಮಣ್ಣಲ್ಲಿ ಮಣ್ಣಾಗಿರುವ ಸುದ್ದಿಗಳನ್ನು ನಿಮ್ಮಮುಂದಿಡುವ ಕಾರ್ಯ ಮುಂದುವರೆಸಿದ್ದಾರೆ ನೋಡಿ. ನಮ್ಮ ಹೋರಾಟ ನಿರಂತರವಾಗಿದೆ. ಹೋರಾಟದ ಹಾದಿಯಲ್ಲಿ ಹಲವರು ಅವರದ್ದೆ ಆದ ರೀತಿಯಲ್ಲಿ ಪ್ರಾಮಾಣಿಕವಾಗಿ ಮುಂದುವರೆಯುತ್ತಿದ್ದಾರೆ. ನೈತಿಕ ಬೆಂಬಲ ನೀಡಿ🙏 👇 youtu.be/Co94Jt5cdx4?si…
ಅತ್ಯಾಚಾರ-ಕೊಲೆ ಪ್ರಕರಣಗಳಲ್ಲಿ ನ್ಯಾಯ ಕೇಳೋದು, ದಲಿತರು ಸ್ವಚ್ಛಂದವಾಗಿ ತಿರುಗೋದು, ಮಹಿಳೆಯರು ತಮ್ಮಿಷ್ಟದಂತೆ ಹೆರೋದು, ನಾವು-ಉತ್ತು ಬಿತ್ತುವ ಭೂಮಿಯನ್ನು ಉಳಿಸಿಕೊಳ್ಳಲು ಹೋರಾಟ ಮಾಡೋದೆ ಅಪರಾಧವಾಗಿದೆ ಈ ಘನಘೋರ ಅಪರಾಧಗಳು ದೇವನಹಳ್ಳಿ ರೈತರು, ಧೂತ ಸಮೀರ್ ಹಾಗೂ ಈದಿನ.ಕಾಮ್ನ ಮಣಿಸೋದಕ್ಕೆ ಹವಣಿಸುತ್ತಿವೆ ಉಳಿಸಬೇಕಾದವ್ರು ಹೃದಯವುಳ್ಳವರು


