LATPOTBABA
@LATPOTBABA1
Dinesh Udupa ದಿನೇಶ್ ಉಡುಪ A/c No.5
ಬಡ್ಡಿ ದುಡ್ಡು, ಹುಂಡಿ ದುಡ್ಡಿಲಿ ಎರಡು ಎಕರೆ ಜಾಗ ಕೊಂಡ್ಕೊಳ್ಳೋಕಾಗ್ಲಿಲ್ವಾ? 🤣🤣
ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಕರಡಿ ದಾಳಿಗೊಳಗಾಗಿ ಹದಿನೈದು ದಿನಗಳಿಂದ ಜೀವನ್ಮರಣದ ನಡುವೆ ಹೋರಾಡುತ್ತಿರುವ ವಾಚರ್ ಮಾದ ಅವರ ಚಿಕಿತ್ಸೆಗೆ ನೆರವು ನೀಡಬೇಕಿದೆ @aranya_kfd @eshwar_khandre ಕರ್ತವ್ಯದಲ್ಲಿದ್ದಾಗಲೇ ಕರಡಿ ದಾಳಿಗೆ ಒಳಗಾಗಿರುವುದರಿಂದ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಇಲಾಖೆಯೇ ನೋಡಿಕೊಳ್ಳಬೇಕೆಂದು ಒತ್ತಾಯಿಸುತ್ತೇನೆ.
ಹೋದ ವರ್ಷ ಜಸ್ಟಿಸ್ ಅಭಯ್ ಒಕಾ ಮತ್ತು ಜಸ್ಟಿಸ್ ಅಗಸ್ಟಿನ್ ಜಾರ್ಜ್ ಮಸಿಹ್ ಅವರ ಬೆಂಚು ಬೈಲ್ ಇಸ್ ರೂಲ್ ಜೈಲ್ ಇಸ್ ಎಕ್ಸೆಫ್ಶನ್ ಈವನ್ ಇನ್ ಸ್ಪೆಷಲ್ ಸ್ಟೆಟ್ಯುಟ್ಸ್ ಅಂತ ಹೇಳಿ ಜಾಮೀನು ಕೊಟ್ಟಿದ್ದನ ನೋಡಿದ್ದ ನಮಗೆ ಈ ಬೆಂಚಿನ ನ್ಯಾಯಮೂರ್ತಿಗಳು ಬೇರೆ ಕಾನೂನು ಪುಸ್ತಕ ಓದಿದ್ದಾರೋ ಅಂತ 'ಅಚ್ಚರಿ' ಆಗ್ತಿದೆ ಕಣ್ರಪ... 😂😂

ನಮ್ಮಲ್ಲಿ 60 ಕಿ.ಮಿ. ನಷ್ಟು ವೇಗವಾಗಿ ನಾಲ್ಕೂ ದಿಕ್ಕಿನಿಂದ ಗಾಳಿ ಬೀಸುತ್ತಾ ತೆಂಗಿನಮರಗಳನ್ನು ಬ್ರೇಕ್ ಡ್ಯಾನ್ಸ್ ಮಾಡಿಸುತ್ತಿದ್ದು ಯಾವುದೇ ಕ್ಷಣದಲ್ಲಿ ಮೋಡ ಮುರಿದು ಧರೆಗಪ್ಪಳಿಸುವ ಸಂಭವ ಕಂಡು ಬರುತ್ತಿದೆ... 🤣🤣
ಇದೇನಿದು ಬೀಜ ಇಷ್ಟು ಕೀಳಾಗಿದೆ ಅಂತ ಆಲೋಚನೆ ಮಾಡ್ತಿದ್ದಾಗ ಇದನ್ನ ಕಂಡು ಗೊತ್ತಾಗಿದ್ದು ಏನಂದ್ರೆ ಕೀಳು ಬೇರಿನ ಮರವು ಎರವಲು ಪಡೆದ ಬೀಜವೂ ಕೀಳು ಅಂತ... 🤣🤣
ಗ್ರೋಕು ಮಾಮುಗೆ ಗೊತ್ತಿರೋ ಸತ್ಯ ಬ್ಲೂಜೆಪಿಗ್ಗಳಿಗೆ ಗೊತ್ತಿಲ್ಲ ಅಂದ್ರೆ... ಸಖೇದಾಶ್ಚರ್ಯ! ಆದ್ರೂ ಗ್ರೋಕು ಮಾಮು, ಹಿಂಗೆಲ್ಲ ಹೇಳ್ಬೇಡಪ್ಪ... 🤣🤣
ಮೊನ್ನೆ ಈ.ಡಿ.ಗೆ ಸುಪ್ರೀಂ ಕೋರ್ಟು ಈಟಿ ತಿವೀತಿದ್ದಂಗೆ ಎದ್ನೋ ಬಿದ್ನೋ ಅಂತ ಈಡಿಯೋವು ಮುದಿಯನ ಆಪ್ತ ಮಿತ್ತರ್ ಅನಿಲ್ ಅಂಬಾನಿ ಮನೆ ಆಫೀಸು ಮೂಸೋಕೆ ಹೋಗಿದಾವಂತೆ... 🤣🤣
ಓಹೋ! ಟ್ರೈಯಲ್ ಕೋರ್ಟು, ಹೈ ಕೋರ್ಟು ಮತ್ತು ಸುಪ್ರೀಂ ಕೋರ್ಟಿನ ಜಜ್ಜುಗಳು ಐ.ಪಿ.ಸಿ. ಮತ್ತು ಯು.ಸಿ.ಸಿ.ಯ ಬೇರೆ ಬೇರೆ ಪುಸ್ತಕ ಓದಿರ್ತಾರೆ ಅನ್ನೋದು ಇವತ್ತಿನ ದರ್ಶನ್ ಕೇಸಿನ ಸುಪ್ರೀಂ ಕೋರ್ಟ್ ಜಜ್ಜಿನ ಅಭಿಪ್ರಾಯ ಕೇಳಿದ್ಮೇಲೆನೆ ಗೊತ್ತಾಗಿದ್ದು... 🤣🤣
ಶುದ್ಧ ಶಾಖಾಹಾರಿ ಉಪಹಾರಗೃಹ ರಾಮೇಶ್ವರಂ ಕೆಫೆಯ ತಿಂಡಿಯಲ್ಲಿ 'ಮುಖವಿಷ್ಠ' ಸಿಕ್ಕಿತೆಂದು ಶಾಖಾಹಾರಿಗಳು ಕುಪಿತಗೊಂಡರೆ ಮಾಂಸಾಹಾರಿಗಳು ಪುಕ್ಕಟೆಯಾಗಿ ಮಾಂಸ ಸಿಕ್ಕಿತೆಂದು ಸಂತಸಗೊಂಡರೆಂದು ತಿಳಿದು ಬಂದಿದೆ... 🤣🤣

ಇಂದು ದರ್ಶನ್ ಬೇಲ್ ವಿಷಯದಲ್ಲಿ ಸುಪ್ರೀಂ ಕೋರ್ಟಿನ ಆದೇಶ ಕಾಯ್ದಿರಿಸಿದ್ದನ್ನು ತಿಳಿದು ಸಂತೋಷಗೊಂಡ mind ರಿಮೀಡಿಯಾಗಳು ಧರ್ಮಸ್ಥಳದ ನೂರಾರು ಹೆಣಗಳ ವಿಷಯ ಬಿಟ್ಟು ಇಂದಿನಿಂದ ಸುಪ್ರೀಂ ಕೋರ್ಟಿನ ಆದೇಶ ಬರುವ ತನಕ ದರ್ಶನ್ ತೂಗುದೀಪನ ದೊಣ್ಣೆ ಉಣ್ಣುವರಿದ್ದಾರೆಂದು ತಿಳಿದು ಬಂದಿದೆ... 🤣🤣
ಜುಲೈ 3 - ನೂರಾರು ಮೃತದೇಹ ವಿಲೇವಾರಿ ಬಗ್ಗೆ ಅನಾಮಿಕನಿಂದ ದ.ಕ. ಎಸ್ಪಿಗೆ ದೂರು. ಜುಲೈ 4 - ಕ್ರಮಾಂಕ 39/2025 ಸೆಕ್ಷನ್ 211 ಬಿಎನ್ಎಸ್ ಅಡಿ ಎಫ್ಐಆರ್. ಜುಲೈ 11 - ಬೆಳ್ತಂಗಡಿ ನ್ಯಾಯಾಧೀಶರೆದುರು ಹೇಳಿಕೆ ದಾಖಲು. ಜುಲೈ 20 - ಧರ್ಮಸ್ಥಳ ಪ್ರಕರಣ ತನಿಖೆಗೆ ಎಸ್ಐಟಿ ರಚಿಸಿದ ಸರಕಾರ. ಜುಲೈ 24 - ತನಿಖೆಯ ಪ್ರಗತಿ - ಸೊನ್ನೆ... 🤣🤣
ಮೂಡಾ ಕೇಸಿನಲ್ಲಿ ಮೂಢನೆಂದು ಸಾಬೀತಾದ ನಂತರ ಮೈಸೂರಿನಿಂದ ಧರ್ಮಸ್ಥಳದತ್ತ ಹೊರಟ ಗೊಣ್ಣೆಮೈ ಸಿಸ್ನ... 🤣🤣

ಮುದಿಯನೆದುರು ಬಗ್ಗಿ ಬಗ್ಗಿ ಬೆನ್ನು ಮುರ್ಕೊಂಡ್ ಮನೆಗ್ಹೊಯ್ತಂತೆ ದನಕರು... 🤣🤣
ಮುಂಡಾಸು ಹೇಡೀoದ್ರ ತಗಡೆಯನ್ನ ಉಳಿಸೋಕೆ ಅವನ ಪತ್ರಕರ್ತ ಬಂಟನೊಬ್ಬ ಹಳೇ ಕಿತ್ಹೋದ ಕಾಗದಗಳನ್ನ ಹಿಡ್ಕೊಂಡು ಸತತ ನಾಲ್ಕು ಗಂಟೆಯಿಂದ ಹೊಯ್ಕೋತಿರೋದು ನೋಡೋಕಾಗ್ತಿಲ್ಲ ಕಣ್ರೀ... ಲೇ ಪುಗ್ಶೆಟ್ಟಿ, ಅವ್ನು ತೋರಿಸ್ತೀನಿ ಅಂದಿದ್ದು ಯಾರಿಗೂ ಗೊತ್ತಿಲ್ದಂಗೆ ಮುಚ್ಹಾಕಿರೋದಂತೆ ಕಣಪ... 🤣🤣
ಸಿದ್ದರಾಮಯ್ಯನವರ ಪತ್ನಿಯ ಜಾಗಕ್ಕೆ ಬದಲಾಗಿ ಜಾಗ ಕೊಟ್ಟಿದ್ದು ಮೂಡ... ಆದ್ರೆ 1977 ರಲ್ಲಿ ಭೂಸ್ವಾಧೀನಗೊಂಡು 26 ವರ್ಷ ಬಿಡಿಎ ಸುಪರ್ದಿಯಲ್ಲಿದ್ದ ರಾಮಸ್ವಾಮಿ ಎಂಬುವವರ ಜಮೀನು 2007 ರಲ್ಲಿ ಶುದ್ಧ ಕ್ರಯ ಪತ್ರ ಹೆಂಗೆ ಮಾಡ್ಕೊಂಡೆ ಹಾರ್ ಅಶೋಕ? 🤣🤣
ಒಂದು ವಾರದೊಳಗೆ ತನಿಖೆ ಮಾಡಿ ಯಾವನಿಗೂ ಸಿಕ್ಲಾರದ ಸಾಕ್ಷಿಗಳು ಜೈನ ಬಂಟ ರಾಕೇಶ್ ಶೆಟ್ಟಿ ಕೈಗೆ ಸಿಕ್ಹಾಕ್ಕೊಂಡು ಇಂದು ಸಂಜೆ 6 ಗಂಟೆಗೆ ಧರ್ಮಸ್ಥಳದ ಕೇಸ್ ಕ್ಲೋಸ್ ಮಾಡ್ಬಿಡ್ತಾನೆ ಕಣ್ರಪ... ಮತ್ತಿನ್ನೆಂತಕ್ಕೆ ಎಸ್ಐಟಿ? 🤣🤣




ಗೊಣ್ಣೆಮೈ ಶಿಶ್ನನನ್ನು ಉಪಯೋಗಿಸಿ ಕೊಂಡು ಚಿನ್ನಾಟವಾಡಲು ನೋಡಿದ ಬ್ಲೂಜೆಪಿಗ್ಗಳು ಮತ್ತು ತನಿಖಾ ಸಂಸ್ಥೆ ಈ.ಡಿ.ಗೆ ಉಗಿದು ಉಪ್ಪಿನಕಾಯಿ ಹಾಕಿದ ಸುಪ್ರೀಂ ಕೋರ್ಟ್... ಮುಡಾ ಕೇಸ್ನಲ್ಲಿ ಈಡಿ ವಿಚಾರಣೆ ರದ್ದು. 🤣🤣
"Let political battles be fought in the electorate. Why are you being used?" Supreme Court asks the Enforcement Directorate. A Bench led by CJI BR Gavai was hearing ED's appeal against the Karnataka HC order quashing MUDA case summons against Karnataka CM's wife BM Parvati. CJI…