M B Patil
@MBPatil
Minister for Commerce & Industries, Infrastructure GoK | Educationist-Engineer-Basava Literature Enthusiast
India's new destination for Knowledge + Wellbeing + Innovation is here: #KWINCity. - 2000+ acres - Just 45 minutes from BIAL - Located on the STRR, Between Dobbaspete and Doddaballapura - 50 km from the city centre KWIN City, comprising four districts—#Knowledge, #Health,…



ಇಂದು ಕಾರ್ಗಿಲ್ ವಿಜಯೋತ್ಸವದ 26ನೇ ವರ್ಷಾಚರಣೆ. 26ನೇ ಜುಲೈ 1999ರಂದು ಜಮ್ಮು ಕಾಶ್ಮೀರದ ಕಾರ್ಗಿಲ್ ನಲ್ಲಿ ಪಾಕಿಸ್ತಾನಿ ನುಸುಳುಕೋರರನ್ನು ಭಾರತದ ವೀರಯೋಧರು ಸದೆ ಬಡಿದು ಅವರು ಆಕ್ರಮಿಸಿಕೊಂಡಿದ್ದ ಜಾಗವನ್ನು ಪುನಃ ವಶಕ್ಕೆ ಪಡೆದ ದಿನವಾಗಿದೆ. ನಮ್ಮೆಲ್ಲ ಹುತಾತ್ಮ ಯೋಧರಿಗೆ, ಭಾರತೀಯ ಸೇನೆಗೆ ಗೌರವದ ನಮನಗಳನ್ನು ಸಲ್ಲಿಸೋಣ.…

India’s 1st Advanced Biochar Plant Coming up in Udupi, Karnataka – powered by Denmark’s #MASHMAKES! ₹100 Cr investment Cashew waste to soil-enriching biochar #GreenKarnataka #SustainableFuture #Biochar #MakeInKarnataka

ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವರಾದ ಶ್ರೀ @RamMNK ಅವರನ್ನು ಗುರುವಾರ ಭೇಟಿಮಾಡಿ ರಾಜ್ಯದ ವಿಮಾನ ನಿಲ್ದಾಣಗಳ ಬಗ್ಗೆ ಹಾಗೂ ಸಂಬಂಧಿತ ಹಲವು ಪ್ರಮುಖ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಸಿದೆವು. ನಮ್ಮ ಬೇಡಿಕೆಗಳಿಗೆ ಅವರು ಸ್ಪಂದನೆ ನೀಡಿದ್ದು, ಮಾತುಕತೆ ಸಕಾರಾತ್ಮಕವಾಗಿ ಹಾಗೂ ಹರ್ಷಕರವಾಗಿ ನಡೆಯಿತು. ರಾಮಮೋಹನ ನಾಯ್ಡು ಅವರು…
Honoring the Trailblazers Powering Karnataka’s Growth I joined the ‘Excellence & Honor’ ceremony in Bengaluru to recognize and celebrate individuals and organizations making outstanding contributions to Karnataka’s development. Vijaya Karnataka (Mysore, Shivamogga & Chitradurga…




ಕೈಗಾರಿಕಾ ಪ್ರಗತಿಯತ್ತ ಕರ್ನಾಟಕದ ಕ್ರಾಂತಿಕಾರಿ ಹೆಜ್ಜೆಗಳು ನಮ್ಮ ಸರ್ಕಾರದ ವಿನೂತನ ಯೋಜನೆಗಳ ಪರಿಣಾಮ ಕೈಗಾರಿಕಾ ಪ್ರಗತಿಯತ್ತ ಕರ್ನಾಟಕದ ದಾಪುಗಾಲು ಇಡುತ್ತಿದೆ. ‘ಇನ್ವೆಸ್ಟ್ ಕರ್ನಾಟಕ’ ಸಮಾವೇಶ ಹಾಗೂ ಹೂಡಿಕೆ ಪ್ರವಾಸಗಳ ಮೂಲಕ ಜಾಗತಿಕ ಮಟ್ಟದ ಬಂಡವಾಳ ಕರ್ನಾಟಕಕ್ಕೆ ಹರಿದು ಬರುತ್ತಿದೆ. ಸರಳ ಮತ್ತು ವೇಗದ ಅನುಮೋದನೆ ಪ್ರಕ್ರಿಯೆಗಳು,…
ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿರುವ ಸಾಧಕರಿಗೆ ‘ಎಕ್ಸಲೆನ್ಸ್ & ಹಾನರ್ ಗೌರವ ಕರ್ನಾಟಕದ ಅಭಿವೃದ್ಧಿಗೆ ವಿಶಿಷ್ಟ ಕೊಡುಗೆ ನೀಡುತ್ತಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ಸಾಧನೆಗಳನ್ನು ಗೌರವಿಸಲು ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಹಮ್ಮಿಕೊಂಡಿದ್ದ ‘ಎಕ್ಸಲೆನ್ಸ್ & ಹಾನರ್’ ಸಮಾರಂಭದಲ್ಲಿ ಭಾಗವಹಿಸಿ ಸಾಧಕರಿಗೆ ಸನ್ಮಾನಿಸಿ,…




ಮಹಾದಾಯಿ ಯೋಜನೆ: ಕರ್ನಾಟಕದ ಹಕ್ಕುಗಳಿಗೆ ನ್ಯಾಯ ಸಿಗಲೇಬೇಕು! ಮಹಾದಾಯಿ ವಿಚಾರವಾಗಿ ಈಗಾಗಲೆ ಗೆಜೆಟ್ ಅಧಿಸೂಚನೆ ಮತ್ತು ಟ್ರಿಬ್ಯೂನಲ್ ತೀರ್ಪುಗಳಲ್ಲಿ ಕರ್ನಾಟಕದ ಪರವಾಗಿ ಸ್ಪಷ್ಟವಾದ ನಿರ್ಣಯಗಳಾಗಿವೆ. ಗೋವಾದ ಬಿಜೆಪಿ ಸರ್ಕಾರ ಮಹಾದಾಯಿ ಯೋಜನೆಯ ಅನುಷ್ಠಾನಕ್ಕೆ ತಗಾದೆ ತೆಗೆಯುವುದು ಸರಿಯಲ್ಲ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ…
Mahadayi Project: Karnataka’s Rights Must Be Respected Despite a gazette notification and tribunal award in Karnataka’s favour, the Goa BJP Govt. is obstructing our rightful work on the #Mahadayi project. This is a clear misuse of power due to their party’s presence at the…
ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವರಾದ ಶ್ರೀ ಕಿಂಜರಾಪು ರಾಮ ಮೋಹನ ನಾಯ್ಡು ಅವರನ್ನು ಭೇಟಿಮಾಡಿ ವಿಜಯಪುರ ವಿಮಾನ ನಿಲ್ದಾಣ ಲೋಕಾರ್ಪಣೆಗೆ ಒಪ್ಪಿಗೆ, ಬೆಂಗಳೂರಿಗೆ ಮತ್ತೊಂದು ಅಂತಾಷ್ಟ್ರೀಯ ವಿಮಾ ನಿಲ್ದಾಣ, ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವುದು ಸೇರಿದಂತೆ ರಾಜ್ಯದ ವಿಮಾನ ನಿಲ್ದಾಣಗಳ…

ವರದಾನವಾಯಿತು ‘ಕೆರೆ ತುಂಬುವ ಯೋಜನೆ: ಇಟ್ಟಂಗಿಹಾಳ ಕೆರೆ ಮತ್ತೆ ಭರ್ತಿ, ಗ್ರಾಮಸ್ಥರಲ್ಲಿ ಹರ್ಷದ ಹೊಳೆ! ಕೆರೆ ತುಂಬುವ ಯೋಜನೆ ಮೂಲಕ #ಇಟ್ಟಂಗಿಹಾಳ ಕೆರೆ ಪುನಃ ಭರ್ತಿ ಮಾಡಲಾಗಿದ್ದು, ಗ್ರಾಮಸ್ಥರಲ್ಲಿ ಹರ್ಷದ ಅಲೆ ಎದ್ದಿದೆ. ನೀರಾವರಿ ಸಚಿವನಾಗಿದ್ದಾಗ ಈ ಯೋಜನೆ ಕೈಗೆತ್ತಿಕೊಂಡು ಕೃಷ್ಣಾ ನದಿಯಿಂದ ನೀರು ಹರಿಸುವ ಕಾರ್ಯಕ್ಕೆ ಮುಂದಾದಾಗ ಹಲವರು…
ಕರ್ನಾಟಕ ಏಕೀಕರಣದ ವೇಳೆ ಪ್ರಮುಖ ಪಾತ್ರವಹಿಸಿದ್ದ ಗಡಿನಾಡ ಸಿಂಹಿಣಿ ಎಂದೇ ಖ್ಯಾತರಾದ ಜಂಗಮತಾಯಿ #ಜಯದೇವಿತಾಯಿಲಿಗಾಡೆ ಯವರ ಪುಣ್ಯಸ್ಮರಣೆಯಂದು ಆ ಮಹಾನ್ ಚೇತನಕ್ಕೆ ಗೌರವದ ನಮನಗಳನ್ನು ಸಲ್ಲಿಸುತ್ತೇನೆ. ಕರ್ನಾಟಕದ ಏಳಿಗೆಗೆ, ಶರಣ ಸಾಹಿತ್ಯದ ಬೆಳವಣಿಗೆಗಾಗಿ ಅಸ್ಪೃಶ್ಯತೆ - ಅಸಮಾನತೆ ನಿವಾರಣೆಗೆ ಅವರು ಹಗಲಿರುಳು ಶ್ರಮಿಸಿದ್ದು ಸ್ಮರಣೀಯ.…

ಅವಾರಿಯೆಂದು ಮಾಡುವಲ್ಲಿ ಅವರಿವರೆಂದು ಪ್ರಮಾಣಿಸಲುಂಟೆ ? ಸಮಯಕ್ಕೆ ಹೋಗಿ ಸಮಯವನರಿಯರೆಂದು ಭವಗೆಡಲುಂಟೆ? ಭಾವಜ್ಞನಾದಡೆ ಭಾವವನರಿದಲ್ಲಿ ಶುಚಿಯಾಗಿರಬಲ್ಲಡೆ ಮಾರಯ್ಯಪ್ರಿಯ ಅಮರೇಶ್ವರಲಿಂಗವ ಹೊದ್ದುವ ಭಾವ. - ಆಯ್ದಕ್ಕಿ ಲಕ್ಕಮ್ಮ
ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಶ್ರೀ ಕೆ.ರಾಮಮೋಹನ್ ನಾಯ್ಡು ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ ಮಾತು ಕತೆ ನಡೆಸಿದೆ. ▶️ಹುಬ್ಬಳ್ಳಿ, ಬೆಳಗಾವಿ ಏರ್ಪೋರ್ಟ್ ಅಂತರರಾಷ್ಟ್ರೀಯ ನಿಲ್ದಾಣಕ್ಕೆ ಮನವಿ ▶️ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಖೈರು, ▶️ವಿಜಯಪುರ ಏರ್ಪೋರ್ಟ್ ಕಾರ್ಯಾರಂಭಕ್ಕೆ ಕೋರಿಕೆ ▶️ಕರ್ನಾಟಕವನ್ನು ಪಾಲುದಾರ…




Met Union Civil Aviation Minister Shri @RamMNK in Delhi to present Karnataka’s pressing aviation demands. 🔹 Sought international status for Hubballi and Belagavi airports 🔹 Urged finalisation of Bengaluru’s second international airport site 🔹 Requested stakeholder status for…




ಕೃಷಿ ಮತ್ತು ಕೈಗಾರೀಕರಣ ಒಟ್ಟೊಟ್ಟಿಗೆ ಸಾಗಬೇಕು. ಈ ನಿಟ್ಟಿನಲ್ಲಿ ಉದ್ಯಮಕ್ಕೆ ಭೂಮಿ ಬಿಟ್ಟುಕೊಡುವ ರೈತರ ಹಿತ ಕಾಯಲು ವಿಶೇಷ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ. ಇದು ಔದ್ಯಮೀಕರಣದ ಗೇಮ್ ಚೇಂಜರ್ ಆಗಲಿದೆ. ಧನ್ಯವಾದಗಳು @Vijaykarnataka

ಅರಿವರತ ಅರುವೆಯ ಅಂಗದಲ್ಲಿ ಕಟ್ಟಿ, ಬಯಕೆಯರತ ಕೈಯಲ್ಲಿ ತಂಡುಲವನಾಯ್ದುಕೊಂಡು ಸಂದ ಪ್ರಮಥರ ಅಂಗಳಕ್ಕೆ ಬೇಗ ಹೋಗಿ, ಕೊಂಡುಬಾರಯ್ಯಾ, ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ ಮಾರಯ್ಯಾ. - ಆಯ್ದಕ್ಕಿ ಲಕ್ಕಮ್ಮ
At GIM 2025, Karnataka secured ₹10.27 lakh crore in investment commitments. It's a testament to our efficiency that 62% of these commitments are already being realised within just six months. This progress reflects our continued efforts to ensure that investments yield…
ಈ ದಿನ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ (#KSIIDC) ದ ಆಡಳಿತ ಮಂಡಳಿಯ ಸಭೆ ನಡೆಸಿದೆ. ಇಲಾಖೆಗೆ ಸಂಬಂಧಿಸಿದ ವಿವಿಧ ಪ್ರಸ್ತಾಪಗಳು ಮತ್ತು ಯೋಜನೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದೆ. ಮುಂದಿನ ಹಂತಗಳಲ್ಲಿ ಈ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಗತ್ಯವಾದ ಆಡಳಿತಾತ್ಮಕ ಕ್ರಮಗಳ ಕುರಿತು ಸಹ ಸಮಾಲೋಚನೆ…




ದೇಶದಲ್ಲೇ ಕರ್ನಾಟಕ ಅತಿ ಹೆಚ್ಚು ತಲಾದಾಯ ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದೆ. ರಾಜ್ಯದ ತಲಾ ನಿವ್ವಳ ರಾಜ್ಯ ದೇಶಿಯ ಉತ್ಪನ್ನವು (ಎನ್ಎಸ್ಡಿಪಿ) 2,04,605 ರೂ. ಗೆ ತಲುಪಿದೆ ಎಂದು ಸಂಸತ್ತಿಗೆ ಕೇಂದ್ರ ಹಣಕಾಸು ಸಚಿವಾಲಯ ಸಲ್ಲಿಸಿದ ದತ್ತಾಂಶ ತಿಳಿಸಿದೆ. 2014-15 ರಲ್ಲಿ ಕರ್ನಾಟಕದ ತಲಾದಾಯವು 1,05,697 ರೂ. ಇತ್ತು. ಇದೀಗ 10…
Karnataka has recorded the highest per capita income in India! According to Union Finance Ministry data, Karnataka’s per capita NSDP stands at ₹2,04,605 for FY 2023–24 — the highest in the country. This achievement reflects not only Karnataka’s economic strength but also the…