DCP TRAFFIC WEST
@DCPTrWestBCP
Anoop A. Shetty, IPS, Deputy Commissioner of Police, Traffic West Division, Bengaluru City. For emergencies call 112
BBMP ವತಿಯಿಂದ ನಡೆಯಲಿರುವ ವೈಟ್ ಟಾಪಿಂಗ್ ಕಾಮಗಾರಿ ಸಲುವಾಗಿ ಓಲ್ಡ್ ಪೋಸ್ಟ್ ಆಫೀಸ್ ರಸ್ತೆಯಲ್ಲಿ ಕೆಆರ್ ಸರ್ಕಲ್ ನಿಂದ ಮೈಸೂರು ಬ್ಯಾಂಕ್ ಕಡೆಗೆ ಸಂಚರಿಸುವ ಎಲ್ಲಾ ವಿಧವಾದ ವಾಹನಗಳ ಸಂಚಾರವನ್ನು ನಿಷೇಧಿಸಿ ಸದರಿ ರಸ್ತೆಯನ್ನು ತಾತ್ಕಲಿಕ ಏಕಮುಖ ಸಂಚಾರ ರಸ್ತೆಯನ್ನಾಗಿ ಮಾರ್ಪಡಿಸಿ ಆದೇಶಿಸಿದೆ. ಸಾರ್ವಜನಿಕರು ಸಹಕರಿಸಲು ಕೋರಿದೆ.
ವಿಶೇಷ ಕಾರ್ಯಾಚರಣೆ / Special Drive :
ರಸ್ತೆ ಸುರಕ್ಷತೆ-ಮೊದಲ ಆದ್ಯತೆ,ಎಲ್ಲರ ಸುರಕ್ಷತೆಗಾಗಿ ಈದಿನ ಟ್ರಾಫಿಕ್ ಪಾರ್ಕ್ ನಲ್ಲಿ ಟಿ.ಟಿ.ಆರ್.ಎಸ್.ಐ ಹಾಗೂ ಯಶವಂತ ಪುರ ಸಂಚಾರ ಪೊಲೀಸ್ ಠಾಣಾ ಸಹಯೋಗದಲ್ಲಿ St.Lourd ಇಂಗ್ಲಿಷ್ ಸ್ಕೂಲ್ &Sidhartha public school ವಿದ್ಯಾರ್ಥಿಗಳಿಗೆ Zero tolerance, ಸಂಚಾರ ಚಿಹ್ನೆಗಳು ಹಾಗೂ ಸುರಕ್ಷಿತ ಸಂಚಾರದ ಬಗ್ಗೆ ತಿಳುವಳಿಕೆ ನೀಡಲಾಯಿತು.
ವಿರುದ್ಧ ದಿಕ್ಕಿನಲ್ಲಿ ಸಂಚಾರ ಮಾಡುವುದರಿಂದ ಉಂಟಾಗುವ ಅಪಘಾತಗಳ ಬಗ್ಗೆ ಅರಿವು ಮೂಡಿಸಿದ್ದು, "ರಸ್ತೆ ಸುರಕ್ಷತಾ ನಿಯಮ"ಗಳನ್ನು ಪಾಲಿಸುವಂತೆ ಜಾಗೃತಿ ಮೂಡಿಸಲಾಗಿದೆ #Oneway #Trafficrules #Savelive #Giveway
ಸಂಚಾರನಿಯಮಗಳನ್ನು ಪಾಲಿಸಿ ಸುರಕ್ಷಿತರಾಗಿರಿ. @DCPTrWestBCP @Acpvnagartrfbcp @CPBlr @Jointcptraffic @blrcitytraffic @BlrCityPolice
The Key To Safety Is In Your Hands #FollowTheTrafficRules #RoadSafety #BengaluruTrafficPolice @CPBlr @Jointcptraffic @BlrCityPolice @blrcitytraffic

ಈ ದಿನ ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣಾ ಆವರಣದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಸಂಚಾರ ಸಂಪರ್ಕ ಸಭೆಯಲ್ಲಿ ಭಾಗವಹಿಸಿ, ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಮುಕ್ತವಾಗಿ ಚರ್ಚಿಸಲಾಯಿತು. #SancharaSamparkDivasa #MeetTheBTP

ಎಲ್ಲಾ ನಾಗರಿಕರಿಗೆ ಜುಲೈ 26, 2025 ರ ಶನಿವಾರ ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 1:00 ರವರೆಗೆ SJR ಟೆಕ್ ಹಬ್, ಬೆಲ್ಲಂದೂರು ಪೊಲೀಸ್ ಠಾಣೆ ಎದುರು, ಸರ್ಜಾಪುರ ರಸ್ತೆಯಲ್ಲಿ ನಡೆಯುವ ಮಾಸಿಕ ಸಂಚಾರ ಸಂಪರ್ಕ ದಿವಸಕ್ಕೆ ಆಹ್ವಾನಿಸುತ್ತೇನೆ. ನಾನು ಮತ್ತು ಹಿರಿಯ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಟ್ರಾಫಿಕ್ ಸಂಬಂಧಿತ ವಿಷಯಗಳ ಕುರಿತು ನಿಮ್ಮ…
"SANCHARA SAMPARKA DIVASA/ಸಂಚಾರ ಸಂಪರ್ಕ ದಿವಸ"
ದಿನಾಂಕ: 26.07.2025 ರಂದು ಎಸಿಪಿ ಸಂಚಾರ ವಿಜಯನಗರ ಉಪ ವಿಭಾಗದ ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣಾ ಆವರಣದಲ್ಲಿ ಮಾಸಿಕ ಸಂಚಾರ ಸಂಪರ್ಕ ಸಭೆಯನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿ ತಮ್ಮ ಕುಂದುಕೊರತೆಗಳನ್ನು, ಅಹವಾಲುಗಳನ್ನು ಮತ್ತು ಸಲಹೆಗಳನ್ನು ಮುಕ್ತವಾಗಿ ಚರ್ಚಿಸಿ ಬಗೆಹರಿಸಿಕೊಳ್ಳಬಹುದಾಗಿದೆ. #MeetTheBTP


ನಗರದ ನಾಗರಿಕರು ಸಂಚಾರ ಸಂಬಂಧಿತ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಸಲಹೆಗಳು ಅಥವಾ ದೂರುಗಳನ್ನು ನೇರವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ಮಾಸಿಕ ಜನಸಂಪರ್ಕ / ಸಂಚಾರ ದಿವಸದಂದು ಚರ್ಚಿಸಬಹುದು. ಇದು ಶನಿವಾರ, ಜುಲೈ 26 ರಂದು ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 1:00 ರವರೆಗೆ ಸುವರ್ಣ…
ಈ ದಿನ ಠಾಣೆಯ ಕೋಬ್ರಾ ಸಿಬ್ಬಂದಿ ಶ್ರೀ.ಆನಂದ್ ಹೆಚ್.ಸಿ.8625 ರವರಿಗೆ ಗಸ್ತು ಕರ್ತವ್ಯದ ವೇಳೆ, ಚಂದ್ರಿಕಾ ಸರ್ಕಲ್ ಬಳಿ 1.25 ಲಕ್ಷ ಮೌಲ್ಯದ iPhone ಮೊಬೈಲ್ ಫೋನ್ ಸಿಕ್ಕಿದ್ದು, ವಾರಸುದಾರರನ್ನು ಸಂಪರ್ಕಿಸಿ ಠಾಣೆಗೆ ಕರೆಯಿಸಿ, ಮೊಬೈಲ್ ಫೋನನ್ನು ಹಿಂತಿರುಗಿಸಿರುತ್ತಾರೆ.
ಠಾಣಾ ಸರಹದ್ದಿನ ಕೆಂಗುಂಟೆ ಜಂಕ್ಷನ್ ಹತ್ತಿರ ಅಂಗಡಿ ಮಾಲೀಕರುಗಳು ತಮ್ಮ ವಾಹನಗಳನ್ನು ತಮ್ಮ ಅಂಗಡಿಗಳ ಮುಂಭಾಗದ ಪುಟಪಾತ್ ಮೇಲೆ ನಿಲ್ಲಿಸಲು ಕಾಂಕ್ರಿಂಟ್ Ramp ಅನ್ನು ನಿರ್ಮಿಸಿಕೊಂಡಿದ್ದು, ಅದನ್ನು ತೆರವುಗೊಳಿಸಿ ಪುಟಪಾತ್ ಮೇಲೆ ವಾಹನಗಳ ನಿಲುಗಡೆ ಮಾಡದಂತೆ ಕ್ರಮ ಕೈಗೊಳ್ಳಲಾಗಿದೆ.@Jointcptraffic @DCPTrWestBCP @Acpvnagartrfbcp
:ಸಂಚಾರ ಸಲಹೆ: ಸಿ ವಿ ರಾಮನ್ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಹೋಗಿದ್ದು ದುರಸ್ತಿ ಕಾಮಗಾರಿಯು ಪ್ರಗತಿಯಲ್ಲಿರುತ್ತದೆ. ಯಶವಂತಪುರ ದಿಂದ ಮೇಕ್ರಿ ಸರ್ಕಲ್ ಕಡೆಗೆ ವಾಹನ ಸಂಚಾರವು ನಿಧಾನಗತಿಯಲ್ಲಿರುತ್ತದೆ.
Parked at No parking area + old cases upto 9000/-. Police notice issued and vehicle detained. @Acpvnagartrfbcp ; @blrcitytraffic ; @DCPTrWestBCP ; @Jointcptraffic
ನೆನಪಿರಲಿ! ನೀವು ಒಬ್ಬರೇ ಚಾಲನೆ ಮಾಡುತ್ತಿಲ್ಲ—ನಿಮ್ಮ ಕುಟುಂಬವು, ನಿಮ್ಮ ಪ್ರತಿ ನಿರ್ಧಾರದ ಜೊತೆಗಿದೆ. ಒಂದು ಅಜಾಗರೂಕ ಮದ್ಯಪಾನದ ಸೇವನೆ, ಅಮೂಲ್ಯ ಜೀವವನ್ನೇ ಕಸಿದುಕೊಳ್ಳಬಹುದು. ನಿಮ್ಮ ಜೀವನವನ್ನು ಆರಿಸಿ; ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ. #safedriving #btp #weserveweprotect #drunk #driving #accident #stats
Don't Use Mobile Phone While Driving #FollowTheTrafficRules #UsingMobile #SafeDrive #BengaluruTrafficPolice

ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು! ಹಲವಾರು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಇಪ್ಪತ್ತೈದು ಸಾವಿರ ರೂ. ದಂಡ ಬಾಕಿ ಉಳಿಸಿಕೊಂಡಿದ್ದ ದ್ವಿಚಕ್ರವಾಹನ ಸವಾರನಿಂದ ಸಂಚಾರ ನಿಯಮ ಉಲ್ಲಂಘನೆಯ ಹೊಸ ಪ್ರಕರಣಗಳು (Fresh cases) ಸೇರಿದಂತೆ ಒಟ್ಟು ರೂ. 28,000/-ದಂಡ ಕಟ್ಟಿಸಿ, ಸಂಚಾರ ನಿಯಮಗಳನ್ನು ಉಲ್ಲಂಘಿಸದಂತೆ ತಿಳಿವಳಿಕೆ ನೀಡಲಾಯಿತು.