C T Ravi 🇮🇳 ಸಿ ಟಿ ರವಿ
@CTRavi_BJP
ಕರ್ನಾಟಕ ರಾಜ್ಯ ವಿಧಾನ ಪರಿಷತ್ ಸದಸ್ಯ, ಹೆಮ್ಮೆಯ ಕನ್ನಡಿಗ, ಬಿಜೆಪಿ ಕಾರ್ಯಕರ್ತ, MLC KARNATAKA, Proud Kannadiga, BJP Karyakarta
ಜಗದ್ವಂದ್ಯ ನಾಯಕ ನಮ್ಮ ಮೋದಿ ! ಶೇ. 75 ರಷ್ಟು ಅಭೂತಪೂರ್ವ ಅನುಮೋದನಾ ರೇಟಿಂಗ್ನೊಂದಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಅಗ್ರಸ್ಥಾನ ಪಡೆದು ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿದ್ದಾರೆ. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ದೃಢ ಸಂಕಲ್ಪ, ದೂರದೃಷ್ಟಿಯ ನಾಯಕತ್ವ ಮತ್ತು ಅಭಿವೃದ್ಧಿ ಆಧಾರಿತ ರಾಜಕೀಯ ಅವರನ್ನು ಜಗಮೆಚ್ಚಿದ…

ಅದಮ್ಯ ಸಾಹಸ, ಅಪ್ರತಿಮ ಶೌರ್ಯ, ದೇಶಭಕ್ತಿಯ ಸ್ಫೂರ್ತಿಯೊಂದಿಗೆ ಶತ್ರುಗಳನ್ನು ಸದೆಬಡಿದು, ಭಾರತಾಂಬೆಯ ಘನತೆ, ಗೌರವವನ್ನು ಮುಗಿಲೆತ್ತರಕ್ಕೆ ಹಾರಿಸಿ ಅಮರರಾದ ಕಾರ್ಗಿಲ್ ಯುದ್ಧದ ವೀರ ಹುತಾತ್ಮರಿಗೆ ಕಾರ್ಗಿಲ್ ವಿಜಯ ದಿವಸದಂದು ಶತ ಶತ ನಮನಗಳು.

ಚುನಾವಣಾ ಆಯೋಗ ಸಾಂವಿಧಾನಿಕ ಸಂಸ್ಥೆ ಅದರ ಮೇಲೆ ಯಾವುದೇ ಸಾಕ್ಷಿ ಆಧಾರವಿಲ್ಲದೆ, ಆರೋಪ ಮಾಡುವುದು ಸಂವಿಧಾನ ವಿರೋಧಿಗಳ ಕೃತ್ಯ. ಪ್ರಜಾಪ್ರಭುತ್ವದಲ್ಲಿ, ಜನಾದೇಶದ ಮೇಲೆ ನಂಬಿಕೆ ಇಡದ ಕಾಂಗ್ರೆಸ್ಸಿನದ್ದು ಪ್ರಜಾಪ್ರಭುತ್ವ ವಿರೋಧಿ ಹೀನ ಮನಸ್ಥಿತಿಗೆ ಹಿಡಿದ ಕೈಗನ್ನಡಿ. ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸದೇ ಇದ್ದರೆ, ಅದು…
India IN….
President Muizzu and I inaugurated a new building of the Ministry of Defence in Malé. This is yet another instance of strong India-Maldives cooperation. @MMuizzu
Historic Milestone for Hon’ble Prime Minister @narendramodi ji 🇮🇳 On 25th July 2025, Prime Minister Narendra Modi will complete 4,078 consecutive days in office, officially becoming India’s second longest-serving Prime Minister, surpassing Indira Gandhi, who served 4,077 days…

ಚಿಕ್ಕಮಗಳೂರು ಜಿಲ್ಲೆಯ ಕೆಲವು ಭಾಗಗಳಲ್ಲಿ ಬಿ.ಎಸ್.ಎನ್.ಎಲ್ ಗ್ರಾಹಕರು ಎದುರಿಸುತ್ತಿರುವ ನೆಟ್ವರ್ಕ್ ಸಮಸ್ಯೆಯನ್ನು, ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸನ್ಮಾನ್ಯ ಸಂಸದರಾದ ಶ್ರೀ @KotasBJP ಅವರೊಂದಿಗೆ, ಕೇಂದ್ರ ಸಂಪರ್ಕ ಖಾತೆ ಸಚಿವರಾದ ಶ್ರೀ @JM_Scindia ಅವರನ್ನು ಭೇಟಿಯಾಗಿ ವಿವರಿಸಿದೆವು. ನಮ್ಮ ಮನವಿಗೆ…


ತುಳುನಾಡಿನ ಜನ ಸಂಸ್ಕೃತಿಯಲ್ಲಿ ಆಟಿ ಅಮಾವಾಸ್ಯೆ ಬಹಳ ಪ್ರಮುಖ ದಿನ, ನನ್ನೆಲ್ಲಾ ತುಳು ಬಾಂಧವರಿಗೆ "ಆಟಿ ಅಮಾಸೆದ ಎಡ್ಡೆಪ್ಪು", ಹಾಗೆಯೇ ನನ್ನ ಕುಂದಾಪುರ ಕನ್ನಡ ಮಾತನಾಡುವ ಬಂಧುಗಳು ಈ ದಿನವನ್ನು ವಿಶ್ವ ಕುಂದಾಪ್ರ ಕನ್ನಡ ದಿನ ಎಂದು ಆಚರಿಸುತ್ತಿದ್ದಾರೆ, ಕುಂದ ಕನ್ನಡ ಮಾತನಾಡುವ ಎಲ್ಲರಿಗೂ ವಿಶ್ವ ಕುಂದಾಪ್ರ ಕನ್ನಡ ದಿನದ ಶುಭ ಹಾರೈಕೆಗಳು

ನನ್ನ ಆತ್ಮೀಯರು, ಯಲಹಂಕ ಕ್ಷೇತ್ರದ ಜನಪ್ರಿಯ ಶಾಸಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ @SRVishwanathBJP ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು

ನನ್ನ ಆತ್ಮೀಯರು, ಬೆಂಗಳೂರು (ಕೇಂದ್ರ) ಲೋಕಸಭಾ ಕ್ಷೇತ್ರದ ಸಂಸದರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ @PCMohanMP ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು

Shocked and heartbroken to hear about the passing of @Atheist_Krishna (Radhakrishna Panga). A brilliant mind and a master of visual storytelling — your memes made us laugh, your edits touched hearts. Gone too soon. #OmShanti

ಸನ್ಮಾನ್ಯ ಮುಖ್ಯಮಂತ್ರಿಗಳೇ, ಸಣ್ಣ ವರ್ತಕರಿಗೆ ತೆರಿಗೆ ವಿಧಿಸಿದ್ದು ನಿಮ್ಮ ಸರ್ಕಾರ ಎಂಬುದನ್ನು ಒಪ್ಪಿಕೊಂಡು, ನೀವು ವಿಧಿಸಿದ "ತೆರಿಗೆ ವಸೂಲಿ ನೋಟಿಸನ್ನು" ವಾಪಸು ತೆಗೆದುಕೊಳ್ಳುವ ನಿರ್ಧಾರ ಸ್ವಾಗತಾರ್ಹ. ನಿಮ್ಮ ಸರ್ಕಾರದ ತಪ್ಪಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವನ್ನು ದೂಷಿಸುವುದನ್ನು ದಯವಿಟ್ಟು…

Less visa stress. More global access. 𝐌𝐨𝐝𝐢 𝐆𝐨𝐯𝐭 𝐦𝐚𝐝𝐞 𝐬𝐮𝐫𝐞 𝐲𝐨𝐮𝐫 𝐩𝐚𝐬𝐬𝐩𝐨𝐫𝐭 𝐬𝐩𝐞𝐚𝐤𝐬 𝐛𝐞𝐟𝐨𝐫𝐞 𝐲𝐨𝐮 𝐝𝐨. 🇮🇳
Less visa stress. More global access. 𝐌𝐨𝐝𝐢 𝐆𝐨𝐯𝐭 𝐦𝐚𝐝𝐞 𝐬𝐮𝐫𝐞 𝐲𝐨𝐮𝐫 𝐩𝐚𝐬𝐬𝐩𝐨𝐫𝐭 𝐬𝐩𝐞𝐚𝐤𝐬 𝐛𝐞𝐟𝐨𝐫𝐞 𝐲𝐨𝐮 𝐝𝐨. 🇮🇳
If A Baby Elephant Can Use A Dustbin, Why Can't We?
"ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ಅದನ್ನು ಪಡೆದೇ ತೀರುತ್ತೇನೆ" ಎನ್ನುತ್ತಾ ಸ್ವಾತಂತ್ರ್ಯ ಸಂಗ್ರಾಮ ವೇಗವನ್ನು ಪಡೆಯಲು ಕಾರಣರಾದ, ಹಿಂದೂ ಸಂಪ್ರದಾಯಗಳನ್ನು ರಾಷ್ಟ್ರಭಾವದ ಉದ್ದೀಪನಕ್ಕೆ ಪ್ರೇರೇಪಣೆ ನೀಡಿದ ಸ್ವಾತಂತ್ರ್ಯ ಸೇನಾನಿ, ಸಮಾಜ ಸುಧಾರಕರಾದ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರ ಜನ್ಮದಿನದಂದು @BJP4Karnataka ರಾಜ್ಯ ಕಾರ್ಯಾಲಯ…




"ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ಅದನ್ನು ಪಡೆದೇ ತೀರುತ್ತೇನೆ" ಎನ್ನುತ್ತಾ ಸ್ವಾತಂತ್ರ್ಯ ಸಂಗ್ರಾಮ ವೇಗವನ್ನು ಪಡೆಯಲು ಕಾರಣರಾದ, ಹಿಂದೂ ಸಂಪ್ರದಾಯಗಳನ್ನು ರಾಷ್ಟ್ರಭಾವದ ಉದ್ದೀಪನಕ್ಕೆ ಪ್ರೇರೇಪಣೆ ನೀಡಿದ ಸ್ವಾತಂತ್ರ್ಯ ಸೇನಾನಿ, ಸಮಾಜ ಸುಧಾರಕರಾದ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರ ಜನ್ಮದಿನದಂದು ಶತ ಶತ ನಮನಗಳು

ಬ್ರಿಟಿಷರ ನಿದ್ದೆಗೆಡಸಿದ ಕೆಚ್ಚೆದೆಯ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ ಅವರ ಜನ್ಮದಿನದ ಶತಶತ ನಮನಗಳು

ನನ್ನ ಆತ್ಮೀಯರು ಹಾಗೂ ಶಾಸಕರಾದ ಶ್ರೀ ಮುನಿರತ್ನ ಅವರ ಜನ್ಮದಿನದ ಹಾರ್ದಿಕ ಶುಭಾಶಯಗಳು

ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ಕೊಟ್ಟಿರುವುದು ಕರ್ನಾಟಕ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ತೆರಿಗೆ ಸಂಗ್ರಹವನ್ನು ಹೆಚ್ಚು ಮಾಡುವಂತೆ ನಿರ್ದೇಶನ ನೀಡಿದ್ದರು. ಮುಖ್ಯಮಂತ್ರಿಗಳ ನಿರ್ದೇಶನದಂತೆ ಅಧಿಕಾರಿಗಳು ವ್ಯಾಪಾರಿಗಳಿಗೆ ನೋಟಿಸ್ ನೀಡಿದ್ದಾರೆ. ದೇಶದ ಯಾವುದೇ ರಾಜ್ಯದಲ್ಲೂ ತೆರಿಗೆ ನೋಟಿಸ್ ನೀಡಿಲ್ಲ, ಆದರೆ ಕರ್ನಾಟಕದಲ್ಲಿ ಮಾತ್ರ ನೋಟಿಸ್ ನೀಡಲಾಗಿದೆ. ಇದರರ್ಥ ಇದು ಕೇಂದ್ರ…
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ತೆರಿಗೆ ಸಂಗ್ರಹವನ್ನು ಹೆಚ್ಚು ಮಾಡುವಂತೆ ನಿರ್ದೇಶನ ನೀಡಿದ್ದರು. ಮುಖ್ಯಮಂತ್ರಿಗಳ ನಿರ್ದೇಶನದಂತೆ ಅಧಿಕಾರಿಗಳು ವ್ಯಾಪಾರಿಗಳಿಗೆ ನೋಟಿಸ್ ನೀಡಿದ್ದಾರೆ. ದೇಶದ ಯಾವುದೇ ರಾಜ್ಯದಲ್ಲೂ ತೆರಿಗೆ ನೋಟಿಸ್ ನೀಡಿಲ್ಲ, ಆದರೆ ಕರ್ನಾಟಕದಲ್ಲಿ ಮಾತ್ರ ನೋಟಿಸ್ ನೀಡಲಾಗಿದೆ. ಇದರರ್ಥ ಇದು ಕೇಂದ್ರ…