Basavaraj S Bommai
@BSBommai
Member of Parliament, Haveri - Gadag Constituency and Former Chief Minister of Karnataka.
ರಾಜ್ಯದ ನೆಲ ಜಲದ ವಿಷಯ ಬಂದಾಗ ನಾವು ರಾಜಕಾರಣ ಮಾಡಿಲ್ಲ. ಬೇರೆಯವರು ರಾಜಕಾರಣ ಮಾಡಿದರೂ ನಾವು ಅದನ್ನು ತೆಲೆಗೆ ತೆಗೆದುಕೊಂಡಿಲ್ಲ. ಮಹದಾಯಿ ವಿಚಾರದಲ್ಲಿ ಗೋವಾ ಮುಖ್ಯಮಂತ್ರಿ ನೀಡಿರುವ ಹೇಳಿಕೆ ಸರಿಯಲ್ಲ. ನಮ್ಮ ರಾಜ್ಯದ ಹಿತ ಕಾಪಾಡುವ ಸಲುವಾಗಿ ನಾವು ಏನು ಕ್ರಮ ತೆಗೆದುಕೊಳ್ಳಬೇಕೊ ಅದನ್ನು ತೆಗೆದುಕೊಳ್ಳುತ್ತೇವೆ. ನಮ್ಮ ರಾಜ್ಯದ ಬಗ್ಗೆ…




ಕೇಂದ್ರ ಪರಿಸರ ಖಾತೆ ಸಚಿವರನ್ನು ಭೇಟಿಯಾಗಿ ಮಹದಾಯಿ ಯೋಜನೆಗೆ ವನ್ಯ ಜೀವಿ ಮಂಡಳಿ ಅನುಮತಿ ಪಡೆಯಲು ಪ್ರಯತ್ನಿಸಲಾಗುವುದು. ಇಂದು ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಮಲಪ್ರಭಾ - ಮಹದಾಯಿ - ಕಳಸಾಬಂಡೂರಿ ರೈತ ಹೋರಾಟ ಸಮಿತಿ ಸದಸ್ಯರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಅವರಿಂದ ಮನವಿ ಸ್ವೀಕರಿಸಿದೆನು. ರಾಜ್ಯದ ನೆಲ…




ಇಂದು ಗದಗ ತಾಲೂಕಿನ ಸೊರಟೂರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಏರ್ಪಡಿಸಿದ 35 ನೇಯ ವರ್ಷದ ರೈತ ಹುತ್ಮಾತ ದಿನಾಚರಣೆಯಲ್ಲಿ ಭಾಗವಹಿಸಿ, ಮಾತನಾಡಿದೆನು. ಈ ಸಂಧರ್ಭದಲ್ಲಿ ದಿನಾಂಕ 27/07/1990 ರಂದು ಬಗರ್ ಹುಕುಂ ಚಳುವಳಿಯಲ್ಲಿ ಹುತಾತ್ಮರಾದ ದಿವಂಗತ ಶ್ರೀ ಮಹಾಲಿಂಗಪ್ಪ ಮಲ್ಲೇಶಪ್ಪ ಗಿಡ್ಡಕೆಂಚಣ್ಣವರ, ಶ್ರೀ ಚನ್ನಬಸಪ್ಪ…



India is known for its outstanding forts. Talked about forts in Karnataka, Rajasthan and the Bundelkhand region, which showcase our vibrant culture. #MannKiBaat
ಪ್ರಧಾನಿ ಶ್ರೀ @narendramodi ಜೀ ಅವರ "ಮನ್ ಕೀ ಬಾತ್" ಕಾರ್ಯಕ್ರಮ. #MannKiBaat
ಪುಸ್ತಕ ಸ್ನೇಹಿತ, ಗೈಡ್ ಮತ್ತು ತತ್ವಜ್ಞಾನಿ ಇದ್ದ ಹಾಗೆ ಪುಸ್ತಕಗಳಿಂದ ಜ್ಞಾನ ಪಡೆಯಬಹುದು. ಪುಸ್ತಕಗಳಿಂದ ನಮಗೆ ಎಷ್ಟು ಜ್ಞಾನ ಇದೆ ಎನ್ನುವುದು ಗೊತ್ತಾಗುತ್ತದೆ. ಸಂತೋಷದಲ್ಲಿರುವ ಮನಸ್ಸು ಮಾತ್ರ ಪುಸ್ತಕವನ್ನು ಆಸಕ್ತಿಯಿಂದ ಓದಲು ಸಾಧ್ಯ ಇಲ್ಲದಿದ್ದರೆ ಸಾಧ್ಯವಿಲ್ಲ. ಇಂದು ವಿಶ್ವವಾಣಿ ಪುಸ್ತಕ ಏರ್ಪಡಿಸಿದ್ದ ಎಂಟು ಪುಸ್ತಕಗಳ ಬಿಡುಗಡೆ…



ಪ್ರಧಾನ ಮಂತ್ರಿ ಶ್ರೀ @narendramodi ಅವರ ಬ್ರಿಟನ್ ಪ್ರವಾಸ ಅತ್ಯಂತ ಫಲಪ್ರದವಾಗಿದ್ದು ಭಾರತದ ರಫ್ತು ವಲಯದ ಇತಿಹಾಸದಲ್ಲಿ ಇದೊಂದು ಹೊಸ ಮೈಲುಗಲ್ಲು!! ಇಷ್ಟು ದಿನಗಳ ಸುಂಕ ಸಹಿತವಾಗಿ ಬ್ರಿಟನ್ ಮಾರುಕಟ್ಟೆಗೆ ಕಾಲಿಡುತ್ತಿದ್ದ ಭಾರತದ ಉತ್ಪನ್ನಗಳು, ಇನ್ನು ಮುಂದೆ ಸುಂಕ ರಹಿತವಾಗಿ ಬ್ರಿಟನ್ ಮಾರುಕಟ್ಟೆಗೆ ಕಾಲಿಡಲಿವೆ. 2030ರ…

ಭಾರತವು ವಿಶ್ವದ ಅಗ್ರ ಪ್ರವಾಸೋದ್ಯಮ ಆರ್ಥಿಕತೆಯಾಗಿ ಹೊರಹೊಮ್ಮಿದೆ. $231.6 ಬಿಲಿಯನ್ ಕೊಡುಗೆಯೊಂದಿಗೆ ಈಗ ವಿಶ್ವದಲ್ಲಿ 8 ನೇ ಸ್ಥಾನದಲ್ಲಿದೆ. #ViksitBharat

ಭಾರತೀಯ ವಾಯುಪಡೆಯ ದಾಳಿ ಸಾಮರ್ಥ್ಯ ಹೆಚ್ಚಿಸಬಲ್ಲ ಅಮೇರಿಕಾದ 3 ಎಎಚ್-64ಇ ಮಾದರಿಯ ಅಪಾಚೆ ಹೆಲಿಕಾಪ್ಟರ್ಗಳು ಭಾರತೀಯ ಸೇನೆಗೆ ಸೇರ್ಪಡೆಯಾಗಿದೆ. ನಿಖರ ದಾಳಿಗಾಗಿ ಲೇಸರ್, ರಾಡಾರ್ ಆಧಾರಿತ ಗುರಿ ವ್ಯವಸ್ಥೆ ಹೊಂದಿರುವ ಮತ್ತು ಹಾರಾಡುವ ಟ್ಯಾಂಕ್ ಎಂದು ಕರೆಯಲಾಗುವ ಈ ಹೆಲಿಕಾಪ್ಟರ್ಗಳಿಂದ ಭಾರತದ ರಕ್ಷಣಾ ಬತ್ತಳಿಕೆ ಮತ್ತಷ್ಟು…

ಸಮಸ್ತ ಭಾರತೀಯರಿಗೆ ಕಾರ್ಗಿಲ್ ದಿವಸದ ಹಾರ್ದಿಕ ಶುಭಾಶಯಗಳು. ಅಪ್ರತಿಮ ಶೌರ್ಯ, ದೇಶಭಕ್ತಿಯ ಸ್ಫೂರ್ತಿಯೊಂದಿಗೆ ದೇಶದ ಶತ್ರುಗಳನ್ನು ಸದೆಬಡಿದು, ಭಾರತಾಂಬೆಯ ಘನತೆ, ಗೌರವವನ್ನು ಮುಗಿಲೆತ್ತರಕ್ಕೆ ಹಾರಿಸಿ ಅಮರರಾದ ಕಾರ್ಗಿಲ್ ಯುದ್ಧದ ವೀರ ಹುತಾತ್ಮ ಯೋಧರಿಗೆ "ಕಾರ್ಗಿಲ್ ವಿಜಯ ದಿನ" ದಂದು ಗೌರವ ನಮನಗಳು. #KargilVijayDivas

ಮೋದಿ ಸರ್ಕಾರದಡಿ ಖಾದಿ ಮತ್ತು ಗ್ರಾಮೋದ್ಯೋಗ ವಲಯದಲ್ಲಿನ ಉತ್ಪಾದನಾ ಕಾರ್ಯಕ್ಷಮತೆ ಹೆಚ್ಚಳವಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿನ ಸಾಂಪ್ರದಾಯಿಕ ಕೈಗಾರಿಕೆಗಳನ್ನು ಉಳಿಸುವ ಮತ್ತು ಬುಡಕಟ್ಟು ಜನಾಂಗದವರು, ಗುಡ್ಡಗಾಡು ಪ್ರದೇಶಗಳು, ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಮಹಿಳೆಯರು ಸೇರಿದಂತೆ ಬಡ ಕುಶಲಕರ್ಮಿಗಳ ಜೀವನೋಪಾಯವನ್ನು…

ಜಲ್ ಜೀವನ್ ಮಿಷನ್ನ ಐತಿಹಾಸಿಕ ಸಫಲತೆ ! ಜಲ್ ಜೀವನ್ ಮಿಷನ್ ಮೂಲಕ ಮನೆ ಮನೆಗೂ ಶುದ್ಧ ಕುಡಿಯುವ ನೀರು ಪೂರೈಕೆ ಆಗುತ್ತಿದೆ. ಗ್ರಾಮೀಣ ಪ್ರದೇಶದ 80% ಕ್ಕಿಂತ ಹೆಚ್ಚು ಮನೆಗಳಿಗೆ ತಲುಪಿದೆ ನಲ್ಲಿ ಮೂಲಕ ಶುದ್ಧ ನೀರು. #JalJeevanMission #HarGharJal

A Historic Milestone for Prime Minister Shri @narendramodi ji 🇮🇳 🗓️ On 25th July 2025, PM Narendra Modi will complete 4,078 consecutive days in office, officially becoming the second longest-serving Prime Minister in India’s history, surpassing Indira Gandhi (4,077 days from…

Fuelling energy security, boosting farmers’ incomes and driving climate action. 🌱 India accelerates clean energy by achieving 20% ethanol blending five years ahead of schedule!

London lights up for Bharat ✨ Hon'ble PM Shri @narendramodi receives a grand and heartfelt welcome in the UK. A moment of pride for every Indian, as the world embraces India’s growing global presence. #PMModiInUK
ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಆತ್ಮೀಯರಾದ ಶ್ರೀ ಪಿ. ಸಿ. ಮೋಹನ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತನ ಕೃಪಾರ್ಶಿರ್ವಾದ ತಮ್ಮ ಮೇಲೆ ಸದಾ ಇರಲಿ ಎಂದು ಶುಭ ಹಾರೈಸುತ್ತೇನೆ. @PCMohanMP

Less visa stress. More global access. 𝐌𝐨𝐝𝐢 𝐆𝐨𝐯𝐭 𝐦𝐚𝐝𝐞 𝐬𝐮𝐫𝐞 𝐲𝐨𝐮𝐫 𝐩𝐚𝐬𝐬𝐩𝐨𝐫𝐭 𝐬𝐩𝐞𝐚𝐤𝐬 𝐛𝐞𝐟𝐨𝐫𝐞 𝐲𝐨𝐮 𝐝𝐨. 🇮🇳

ಜುಲೈ 27 ರಂದು ನಡೆಯಲಿರುವ ಪ್ರಧಾನಿ ಶ್ರೀ @narendramodi ಅವರ ಮನ್ ಕೀ ಬಾತ್ ಕಾರ್ಯಕ್ರಮಕ್ಕೆ ಸಲಹೆ, ಅಭಿಪ್ರಾಯಗಳನ್ನು 1800-11-7800 ಗೆ ಕರೆ ಮಾಡಿ, ನಮೋ ಆ್ಯಪ್ ಅಥವಾ ಮೈಗೌ ವೇದಿಕೆಯ ಮೂಲಕ ಹಂಚಿಕೊಳ್ಳಬಹುದಾಗಿದೆ. #MannKiBaat

ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಭಾರತೀಯರಲ್ಲಿ ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಎಂದು ಕಿಚ್ಚು ಹಚ್ಚಿಸಿದ, ಲೋಕಮಾನ್ಯ ಶ್ರೀ ಬಾಲ ಗಂಗಾಧರ ತಿಲಕ್ ಅವರ ಜನ್ಮದಿನಾಚರಣೆಯ ದಿನದಂದು ಅವರಿಗೆ ಗೌರವಪೂರ್ವಕ ನಮನಗಳು. ಅವರ ಹೋರಾಟ, ಚಿಂತನೆ ಮತ್ತು ಆದರ್ಶಗಳು ಸದೃಢ ಭಾರತ ನಿರ್ಮಾಣಕ್ಕೆ ಬುನಾದಿಯಾಗಿವೆ. #BalGangadharTilak
